Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ರಾಯಚೂರು: ಪತ್ರಕರ್ತರು ಚುನಾವಣೆ ನಿಯಮ ಪಾಲಿಸಲು ಚುನಾವಣಾ ಅಧಿಕಾರಿ ಮನವಿ

Raichur, Raichur | Nov 5, 2025
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದ್ದು ಮತದಾನದ ದಿನದಂದು ಬಾರಿಸಬೇಕಾದ ನಿಯಮಗಳ ಬಗ್ಗೆ ಚುನಾವಣೆ ಅಧಿಕಾರಿ ಮಲ್ಲಣ್ಣ ಮಾಹಿತಿ ನೀಡಿದರು. ಬುಧವಾರ 3 ಗಂಟೆಗೆ ಕರೆದಿದ್ದ ಸಭೆಯಲ್ಲಿ, ಚುನಾವಣಾಧಿಕಾರಿ ಮಲ್ಲಣ್ಣ ಹಾಗೂ ಉಪಚುನಾವಣೆ ಅಧಿಕಾರಿ ಸುರೇಶ್ ರೆಡ್ಡಿ ಅವರು ಮತದಾನ ಪ್ರಕ್ರಿಯೆ ಮತ್ತು ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಿ ಶಾಂತಿಯುತ ಚುನಾವಣೆಗೆ ಹಲವು ಮಾಡಿಕೊಡಲು ಮಾಡಿದರು.