Public App Logo
Jansamasya
News
Maharashtra
Bjp
National
Police
Bihar
India
रेलवे
Coronavirus
कांग्रेस
बीजेपी
Congress
Modi
Delhi
Viral
Dm
Rajasthan
मध्यप्रदेश
Bollywood
Patna
Breakingnews
Madhya_pradesh
उत्तरप्रदेश
Pmmodi
Rahulgandhi
Uttarpradesh
Haryana
Uttarakhand
जिलाधिकारी

ರಾಯಚೂರು: ಪತ್ರಕರ್ತರು ಚುನಾವಣೆ ನಿಯಮ ಪಾಲಿಸಲು ಚುನಾವಣಾ ಅಧಿಕಾರಿ ಮನವಿ

Raichur, Raichur | Nov 5, 2025
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದ್ದು ಮತದಾನದ ದಿನದಂದು ಬಾರಿಸಬೇಕಾದ ನಿಯಮಗಳ ಬಗ್ಗೆ ಚುನಾವಣೆ ಅಧಿಕಾರಿ ಮಲ್ಲಣ್ಣ ಮಾಹಿತಿ ನೀಡಿದರು. ಬುಧವಾರ 3 ಗಂಟೆಗೆ ಕರೆದಿದ್ದ ಸಭೆಯಲ್ಲಿ, ಚುನಾವಣಾಧಿಕಾರಿ ಮಲ್ಲಣ್ಣ ಹಾಗೂ ಉಪಚುನಾವಣೆ ಅಧಿಕಾರಿ ಸುರೇಶ್ ರೆಡ್ಡಿ ಅವರು ಮತದಾನ ಪ್ರಕ್ರಿಯೆ ಮತ್ತು ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಿ ಶಾಂತಿಯುತ ಚುನಾವಣೆಗೆ ಹಲವು ಮಾಡಿಕೊಡಲು ಮಾಡಿದರು.