Public App Logo
Profile Picture

Neelakantha Swamy

@vedant.h
2053Followers
2Following
ಮಾನ್ವಿ: ಮಾನ್ವಿ ಪಟ್ಟಣದ ಫೋಟೋ ಸ್ಟುಡಿಯೋದಲ್ಲಿ ಹಾಡು ಹಾಗಲೇ ಅಂಗಡಿ ಕಳ್ಳತನ, 11000 ಎಗರಿಸಿದ ಕಳ್ಳ
ರಾಯಚೂರು: ರಾಯಚೂರಿನಲ್ಲಿ ಆಯೊಜಿಸಿದ CPIML  ಪಕ್ಷದ 13ನೇ ಮಹಾ ಅಧಿವೇಶನದ ಎಡ ಮತ್ತು ಪ್ರಜಾಸತ್ತಾತ್ಮಕ ಚಳುವಳಿಯ ವೇಗ ಹೆಚ್ಚಿಸಲಿದೆ : ರಾಘವೇಂದ್ರ ಕುಷ್ಟಗಿ
ರಾಯಚೂರು: ರಾಯಚೂರಿನಲ್ಲಿ ಸೆಪ್ಟೆಂಬರ್ 16 ರಿಂದ 4 ದಿನಗಳ ಕಾಲ ಸಿ ಪಿ ಐ ಎಂ ಎಲ್ ರೆಡ್ ಸ್ಟಾರ್ ಪಕ್ಷದ 13ನೆ ರಾಷ್ಟ್ರೀಯ ಮಹಾ ಅಧಿವೇಶನ
ರಾಯಚೂರು: ಜುಲೈ 19 ಚಿತ್ರದುರ್ಗದಲ್ಲಿ ಬೋವಿ ವಡ್ಡರ್ ಗುರುಪೀಠದಲ್ಲಿ ಭೋವಿ ವಡ್ಡರ್ ಜನೋತ್ಸವ :  ಜಿಲ್ಲೆಯ ಸಮಾಜ ಬಾಂಧವರು ಭಾಗವಹಿಸಲು ಕರೆ
ಸಿಂಧನೂರು: ರೈತರ ಕಷ್ಟ ನಿವಾರಣೆಗೆ ಸಿಂಧನೂರಿನಲ್ಲಿ ಜೆಡಿಎಸ್ ಪಕ್ಷದಿಂದ ಮಳೆಗಾಗಿ ಪಾದಯಾತ್ರೆ :  ದೇವರು ಮಳೆ ಪ್ರಾಪ್ತಿಸಲಿ ಎಂದ ಶ್ರೀಗಳು
ಸಿಂಧನೂರು: ಸಿಂದನೂರಿನಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ಮಳೆಗಾಗಿ ಪಾದಯಾತ್ರೆ
ರಾಯಚೂರು: ಗಿಲ್ಲೆಸುಗೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಸ್ಐಆರ್ ಜಾಗೃತಿ ಸಭೆ
ರಾಯಚೂರು: ಬಸಾಪುರ ಗ್ರಾಮದ ಸಾರ್ವಜನಿಕ ಉಪಯೋಗದ ಕೆರೆ ಖಾಸಗಿ ಕಂಪನಿಗೆ ಮಾರಾಟ ಮಾಡಿದ ಅಧಿಕಾರಿಗಳು
ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆಗೆ ಕುಡಿಯಲು ನೀರು ಬಿಡಲು ರಾಯಚೂರಿನಲ್ಲಿ ರೈತರ ಒತ್ತಾಯ
ರಾಯಚೂರು: ಸರ್ಕಾರದ ಕುಡಿಯುವ ನೀರಿನ ಯೋಜನೆ ಸ್ಥಗಿತ, ದೂರಿಗೆ ಕ್ರಮ ಕೈಗೊಂಡು ಮತ್ತೆ ಘಟಕ ಆರಂಭ : ಲೋಕಾಯುಕ್ತರು
ರಾಯಚೂರು: ರಾಯಚೂರ ಜಿಲ್ಲಾಧಿಕಾರಿ ಕಚೇರಿಯಲ್ಲಿ 32 ಇಲಾಖೆಯಿಂದ ಸಾರ್ವಜನಿಕ ಹಿಸ ಆಸಕ್ತಿ ಕುರಿತು ಮಾಹಿತಿ ಪಡೆದ ರಾಜ್ಯ ಲೋಕಾಯುಕ್ತರು
ರಾಯಚೂರು: ರಾಯಚೂರಿನಲ್ಲಿ ರಾಜ್ಯ ಲೋಕ ಅಧಿಕಾರಿ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರಿಂದ ಸಾರ್ವಜನಿಕ ಹಿತಾಸಕ್ತಿ ಸಭೆ
ರಾಯಚೂರು: ರಾಯಚೂರಿನಲ್ಲಿ 1523 ದಿನ ಪೂರೈಯಿಸಿದ ಏಮ್ಸ್ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ : ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ
ಸಿಂಧನೂರು: ರೈತರಿಗೆ ದಿನಕ್ಕೆ 10,000 ಕೊಡುತ್ತಿರುವ ಜವಳಗೇರಾ ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ಧ ರೈತರ ಅಸಮಾಧಾನ
ಸಿಂಧನೂರು: ಜವಳಗೇರಾ ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ ರೈತರಿಗೆ ಜೋಳದ ಹಣ ಜಮಯಾಗಿದ್ದು ರೈತರಿಗೆ ವಿತ್ ಡ್ರಾ ಮಾಡಲು ನೀಡುತ್ತಿಲ್ಲ ಎಂಬ ಆರೋಪ
ರಾಯಚೂರು: ಕೃಷಿ ಇಲಾಖೆ ನೇಮಕಾತಿ, BE, IT ವಿದ್ಯಾರ್ಥಿಗಳಿಗೆ ಅವಕಾಶ ಬೇಡ, ಕೃಷಿ ವಿದ್ಯಾರ್ಥಿಗಳಿಗೆ ಮಾತ್ರ ಮಾನ್ಯತೆ ನೀಡಲು ರಾಯಚೂರಲ್ಲಿ ಒತ್ತಾಯ
ಸಿರವಾರ: ಸಿರವಾರ ಪಟ್ಟಣದಲ್ಲಿ ನೀರಿನ ಸಮಸ್ಯೆ ಬಗ್ಗೆ ಹರಿಸಲು ತಾತ್ಕಾಲಿಕ ಟ್ಯಾಂಕರ್ ವ್ಯವಸ್ಥೆ, ಶಾಶ್ವತ ಪರಿಹಾರಕ್ಕೆ ನಿವಾಸಿಗಳ ಒತ್ತಾಯ
ರಾಯಚೂರು: ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಇಎ ತಿದ್ದುಪಡಿ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ದೇವದುರ್ಗ: ಜಡಲದಿನ್ನಿ ಗ್ರಾಮದಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ್ ಜನ್ಮದಿನ : ಸರಕಾರಿ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ
ಮಾನ್ವಿ: ಜಾನಿಕಲ್ ಗ್ರಾಮದ ಪ್ರೌಢಶಾಲೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ ಮುಖ್ಯಶಿಕ್ಷಕರಿಗೆ ವಿದ್ಯಾರ್ಥಿ ಪಾಲಕರು ಇಲಾಖೆಯಿಂದ ಆತ್ಮೀಯ ಬಿಳ್ಕೊಡುಗೆ
ರಾಯಚೂರು: ಇಪಿಎಸ್-95 ಪಿಂಚಣಿದಾರರಿಗೆ 7,500 ಪಿಂಚಣಿ ಹಾಗೂ ವೈದ್ಯಕೀಯ ಸೌಲಭ್ಯಕ್ಕೆ ಆಗ್ರಹಿಸಿ ರಾಯಚೂರಿನಲ್ಲಿ ಪ್ರತಿಭಟನೆ
ರಾಯಚೂರು: ರಾಯಚೂರಿನ ಗಾನಯೋಗಿ ಸಂಗೀತ ಪಾಠಶಾಲೆಯಲ್ಲಿ ಗಾನಕೋಗಿಲೆ ಎಸ್ ಜಾನಕಿ ಅವರಿಗೆ ಶ್ರದ್ದಾಂಜಲಿ
ರಾಯಚೂರು: ರಾಯಚೂರಿನಲ್ಲಿ ಮೃತ ಮಾಜಿ ಶಾಸಕ ಸಯ್ಯದ್ ಯಾಸೀನ್ ಅವರ ಅಂತಿಮ ದರ್ಶನ ಪಡೆದ ಎಂಎಲ್‌ಸಿ ಮತ್ತು ಸ್ಥಳೀಯ ಸಂಘ
ರಾಯಚೂರು: ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಾಜಿ ಶಾಸಕ ಸಯ್ಯದ್ ಯಾಸಿನ್ ಅವರ ಅಂತಿಮ ದರ್ಶನ ಪಡೆದ ಸಿಎಂ, ಸಚಿವರು ಮೃತದೇಹ ರಾಯಚೂರಿಗೆ ರವಾನೆ
ರಾಯಚೂರು: ಶಿಕ್ಷಣ ಕೇವಲ ಅಂಕಗಳಿಸುವುದಲ್ಲ : ಸಂಸ್ಕೃತಿ ಸಂಸ್ಕಾರ ಮೌಲ್ಯಗಳ ಅಳವಡಿಕೆ ಸಂಪೂರ್ಣ ಶಿಕ್ಷಣ ಆಗುತ್ತೆ : ರಾಯಚೂರಿನಲ್ಲಿ ಲೊಕಾಯುಕ್ತರು BS ಪಾಟೀಲ