Public App Logo
Profile Picture

Neelakantha Swamy

@vedant.h
2099Followers
2Following
ರಾಯಚೂರು: ಮಂತ್ರಾಲಯ ಮಠದ ಆಗಸ್ಟ್ ತಿಂಗಳ 19 ದಿನಗಳ ಹುಂಡಿ ಎಣಿಕೆ ಕಾರ್ಯ ಆರಂಭ
ಮಾನ್ವಿ: ದೇವದುರ್ಗ, ಮಾನ್ವಿ ಪಟ್ಟಣಗಳಿಂದ ಕೊಲೆ ಪ್ರಕರಣ ತನಿಖೆಗೆ ಆಗ್ರಹಿಸಿ ಬೈಕ್ ರ‌್ಯಾಲಿ ಆರಂಭ
ದೇವದುರ್ಗ: ದಲಿತರ ಮೇಲಿನ ಕೊಲೆ ಪ್ರಕರಣಗಳನ್ನು ತ್ವರಿತ ಸಮಗ್ರ ತನಿಖೆಗೆ ಆಗ್ರಹಿಸಿ ದೇವದುರ್ಗದಲ್ಲಿ ಪ್ರತಿಭಟನೆ
ರಾಯಚೂರು: ಖಾನಾಪುರ ಗ್ರಾಮದಲ್ಲಿ ಈದ್ ಮಿಲಾದ್ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಬ್ಬೂರು ಠಾಣೆಯೆ ಪಿಐ  ಮುಖಂಡರೊಂದಿಗೆ ಶಾಂತಿ ಸಭೆ
ರಾಯಚೂರು: ಮಳೆ ಇಲ್ಲ ಕಾಲುವಿಗೆ ನೀರಿಲ್ಲ ಮಮದಾಪುರ ಗ್ರಾಮದ ರೈತನಿಂದ ಟ್ರ್ಯಾಕ್ಟರ್ ನಿಂದ ಬೆಳೆ ನಾಶ
ರಾಯಚೂರು: ಅಶ್ವಿನಿ, ರಾಣೆಮ್ಮ  ಅತ್ಯಾಚಾರ, ಕೊಲೆ ಖಂಡಿಸಿ ರಾಯಚೂರಿನಲ್ಲಿ AIMSS, AIDYO ಪ್ರತಿಭಟನೆ
ರಾಯಚೂರು: ಜಿಲ್ಲೆ ರಾಜ್ಯ ದೇಶದಲ್ಲಿ ಬಾಲೆಯಿಂದ ವೃದ್ಧ ಮಹಿಳೆಯವರಿಗೆ ಯಾರಿಗೂ ರಕ್ಷಣೆ ಇಲ್ಲ : ರಾಯಚೂರಿನಲ್ಲಿ ಜಿಲ್ಲಾಧ್ಯಕ್ಷೆ ಅಸಮಧಾನ
ರಾಯಚೂರು: ರಾಯಚೂರಿನಲ್ಲಿ ಆ.26 ರಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಸಿಬಿಎಸ್‌ಇ ಅಥ್ಲೆಟಿಕ್ ಚಾಂಪಿಯನ್‌ ಶಿಪ್
ರಾಯಚೂರು: ದೌರ್ಜನ್ಯ ತಡೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ರಟಯಚೂರಿನಲ್ಲಿ ಕಟ್ಟುನಿಟ್ಟಿನ ಸೂಚನೆ
ಸಿಂಧನೂರು: ಬೆಳಗುರ್ಕಿ ಗ್ರಾಮದಲ್ಲಿ ತಾನು ಸಾಕಿದ ಎತ್ತುಗಳಿಂದಲೆ ರೈತ ಮೃತಪಟ್ಟ ದಾರುಣ ಘಟನೆ
ಮಾನ್ವಿ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಲು ಸರ್ಕಾರದ ‘ಅಕ್ಕ ಕೆಫೆ’ ಯೋಜನೆ ಮಾನ್ವಿಯಲ್ಲಿ ಮಾಜಿ ಸಚಿವ ಎನ್.ಎಸ್. ಬೋಸರಾಜು ಹೇಳಿಕೆ
ಮಾನ್ವಿ: ಗವಿಗಟ್ಟ ಗ್ರಾಮದಲ್ಲಿ 4.43 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ ಎನ್.ಎಸ್. ಬೋಸರಾಜು ಚಾಲನೆ
ರಾಯಚೂರು: ಮೃತ ಅಶ್ವಿನಿ ಸಾವಿಗೆ ನ್ಯಾಯ ಸಿಗಬೇಕಿದೆ, ಕುಟುಂಬಕ್ಕೆ ಸರ್ಕಾರಿ ಕೆಲಸ, 5 ಎಕರೆ ಜಮೀನಿಗೆ ಆಗ್ರಹ
ರಾಯಚೂರು: ಜಸ್ಟಿಸ್ ಫಾರ್ ಅಶ್ವಿನಿ ರಾಯಚೂರಿನಲ್ಲಿ ಮೇಣದಬತ್ತಿ ಹಿಡಿದು ಶ್ರದ್ಧಾಂಜಲಿ ನ್ಯಾಯಕ್ಕಾಗಿ ಆಗ್ರಹ
ಮಾನ್ವಿ: ಅಶ್ವಿನಿ ಕೊಲೆ ಪ್ರಕರಣ ನಾಲ್ಕು ಪೊಲೀಸ್ ಸಿಬ್ಬಂದಿಗಳು ಅಮಾನತು ಮಾಡಿ ಎಸ್ಪಿ ಆದೇಶ
ರಾಯಚೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಮೂರು ಜನ ಪರಿಶಿಷ್ಟರ ಕೊಲೆ ಅತ್ಯಾಚಾರ ಜಿಲ್ಲಾಧ್ಯಕ್ಷ ಜೈ ಭೀಮ್ ರಾಯಚೂರಲ್ಲಿ ಅಸಮಾಧಾನ
ರಾಯಚೂರು: ಆ.25 ರಾಯಚೂರು ವಿಜಯೋತ್ಸವ ನೃತ್ಯ : ಸ್ಪರ್ಧೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ
ಮಾನ್ವಿ: ಹೊಕ್ರಾಣಿ ಗ್ರಾಮಕ್ಕೆ ಭೇಟಿ: ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಎನ್.ಎಸ್. ಬೋಸರಾಜು, ಹಂಪಯ್ಯ ನಾಯಕ
ರಾಯಚೂರು: ರಾಯಚೂರು ಪಾಲಿಕೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸ್ಮರಣಾರ್ಥ ಸದ್ಭಾವನಾ ದಿನ ಅಚರಣೆ
ಮಾನ್ವಿ: ಮನೆ ಬೋನಾದಿಕೆ ಮಣ್ಣು ತುಂಬಲು ದರ್ಗಾ ಪಕ್ಕದ ಮಣ್ಣಿನ ದಿಬ್ಬಿಯಲ್ಲಿ ತೊಡುತ್ತಿರುವಾಗ ತಾಮ್ರದ ನಾಣ್ಯಗಳು ಸಿಕ್ಕಿವೆ
ರಾಯಚೂರು: ರಾಯಚೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಎನ್‌ಜಿಒಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ
ದೇವದುರ್ಗ: ಮಹಿಳೆಯರ ಸುರಕ್ಷತೆಗೆ ಕಟ್ಟುನಿಟ್ಟಿನ ಸರ್ಕಾರ ಕ್ರಮ ಕೈಗೊಳ್ಳಲು ಒತ್ತಾಯಿಸಿ ದೇವದುರ್ಗದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ರಾಯಚೂರು: ರಾಯಚೂರಿನ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸದ್ಭಾವನಾ ದಿನಾಚರಣೆ
ರಾಯಚೂರು: ಆಗಸ್ಟ್ 23ರಂದು ರಾಯಚೂರು ನಗರ ಉಪ ವಿಭಾಗ-2ರಲ್ಲಿ ವಿದ್ಯುತ್ ವ್ಯತ್ಯಯ
ರಾಯಚೂರು: ಹಿರೆಬೂದೂರು ಗ್ರಾಮದ ಬಳಿ ಕಾರು, ಲಾರಿ ಮಧ್ಯ ಅಪಘಾತ, ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
Neelakantha Swamy (@vedant.h) | Public App