ಬೆಂಗಳೂರಿನಲ್ಲಿ ಮಿತಿಮೀರಿದ ಪುಂಡರ ಹಾವಳಿ. ಒಂಟಿಯಾಗಿ ಹೋಗ್ತಿದ್ದವನ ಅಡ್ಡಗಟ್ಟಿ ಸುಲಿಗೆ. ಮೂವರು ಕಿಡಿಗೇಡಿಗಳಿಂದ ಬೈಕ್ ಅಡ್ಡಗಟ್ಟಿ ಕೃತ್ಯಮ ಲಾಂಗ್ ತೋರಿಸಿ ಬೈಕ್ ಸವಾರನ ಅಡ್ಡಗಟ್ಟಿದ ಆಸಾಮಿಗಳು. ಶಾಂತಿನಗರದ ಚರ್ಚ್ ರಸ್ತೆಯಲ್ಲಿ ಘಟನೆ. ಸೆಕ್ಯುರಿಟಿ ಗಾರ್ಡ ಒಬ್ಬನನ್ನು ರಾಬರಿ ಮಾಡಿದ ಮೂವರು. ರಾಬರಿ ಕೃತ್ಯ ಸಿಸಿಟಿವಿಯಲ್ಲಿ ಸೆರೆ.