ದೊಡ್ಡಬಳ್ಳಾಪುರ ಸೈಟ್ ತೆಗೆದುಕೊಳ್ಳಲು ಹಣ ಸಹಾಯ ಮಾಡ್ತೀನಿ ಅಂತ ಸ್ವಾಮಿಜಿ ಮಂಚಕ್ಕೆ ಕರೆದ ಆರೋಪ. ಮಹಿಳೆಗೆ ಹಣ ಸಹಾಯ ಮಾಡುವುದಾಗಿ ಮಂಚಕ್ಕೆ ಕರೆದಿದ್ದಾನೆ ಅಂತ ಮಹಿಳೆಯ ಆರೋಪ. ರೂಂ ಗೆ ಬಂದರೆ ಹಣ ಕೊಡ್ತೀನಿ ಅಂತ ಪೋನ್ ನಲ್ಲಿ ಸ್ವಾಮಿಯ ಮಾತು. ಮೆಳೆಕೋಟೆಯ ಮಹರ್ಷಿ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದಗುರೂಜಿ ವಿರುದ್ದ ಆರೋಪ.