Public App Logo
Jansamasya
News
पुलिस
Bjp
National
Bihar
बिहार
कांग्रेस
बीजेपी
विधायक
Congress
Modi
Delhi
Viral
Crime
Odisha
Rajasthan
अमित_शाह
दिल्ली
Breakingnews
Madhya_pradesh
Pmmodi
Ipl
Rahulgandhi
Haryana
Cricket
तेजस्वी_यादव
शादी
Crimenews
Kolkata

ಕಂಪ್ಲಿ: ಡಾ.ಜಿ ಪರಮೇಶ್ವರ್ ರವರಿಗೆ ಸಿಎಂ ಸ್ಥಾನ ನೀಡಿ, ನಗರದಲ್ಲಿ ದಲಿತ ಮುಖಂಡರ ಕೂಗು

Kampli, Ballari | Dec 16, 2025
ಡಿ.16,ಮಂಗಳವಾರ ಮಧ್ಯಾಹ್ನ 12ಕ್ಕೆ ಕಂಪ್ಲಿಯ ಅಂಬೇಡ್ಕರ್ ಸರ್ಕಲ್‌ನಲ್ಲಿ ಇಂದು ದಲಿತ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆ ಚಟುವಟಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಡಾ. ಜಿ. ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕೆಂದು ಒತ್ತಾಯಿಸಿದರು. ಡಾ. ಜಿ. ಪರಮೇಶ್ವರ್‌ ಅವರು ಸರಳತೆ, ಸೌಜನ್ಯ ಹಾಗೂ ಆಡಳಿತಾನುಭವ ಹೊಂದಿರುವ ನಾಯಕರು ಎಂದು ಶ್ಲಾಘಿಸಿದ ದಲಿತ ಮುಖಂಡರು, ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವುದು ಅವರ ಸಾಮರ್ಥ್ಯದ ಸಾಕ್ಷಿಯಾಗಿದೆ ಎಂದರು. ದಲಿತ ಸಮುದಾಯಕ್ಕೆ ಮುಖ್ಯ
ಕಂಪ್ಲಿ: ಡಾ.ಜಿ ಪರಮೇಶ್ವರ್ ರವರಿಗೆ ಸಿಎಂ ಸ್ಥಾನ ನೀಡಿ, ನಗರದಲ್ಲಿ ದಲಿತ ಮುಖಂಡರ ಕೂಗು - Kampli News