ದಲಿತರ ಅಭಿವೃದ್ಧಿಗೆ ನರೇಂದ್ರ ಮೋದಿ ಇನ್ನು 20 ವರ್ಷ ಪ್ರಧಾನಮಂತ್ರಿಯಾಗಬೇಕು : ಮಾಜಿ ಸಚಿವ ವರ್ತೂರ್ ಪ್ರಕಾಶ್ ಕೋಲಾರ ತಾಲೂಕು ವೇಮಗಲ್ ಹೋಬಳಿ ಕ್ಯಾಲನೂರು ಗ್ರಾಮದಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಮಾ ಸಚಿವ ವರ್ತೂರು ಪ್ರಕಾಶ್ ಸ್ವತಂತ್ರ ಬಂದ ದಿನಗಳಿಂದ ಭಾರತ ದೇಶದಲ್ಲಿ ದಲಿತರಿಗೆ ನ್ಯಾಯ ಸಿಕ್ಕಿಲ್ಲ ಸಂವಿಧಾನ ಬರೆದುಕೊಟ್ಟ ಮಹಾನ್ ವ್ಯಕ್ತಿ ತಮ್ಮ ದೇಶಕ್ಕಾಗಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ಯಾವುದೇ ರೀತಿಯ ಅಧಿಕಾರವನ್ನು ಪಡೆಯದೆ ನಮ್ಮ ದೇಶಕ್ಕಾಗಿ ಅಗಲಿರಲು ದುಡಿದ ವಿಶ್ವ ನಾಯಕ ಮಹಾ ನಾಯಕ ಇಂತಹ ವ್ಯಕ್ತಿ ತೀರಿಕೊಂಡಾಗ ಒಂದು ಅಡಿ ಜಾಗ ಕೊಡದ ಕಾಂಗ್ರೆಸ್ ಪಕ್ಷ ಇಂದು ಅಂಬೇಡ್ಕರ್ ಬಗ್ಗೆ ರವರ ಬಗ್ಗೆ ಮಾತನಾಡುತ್ತಾರೆ ದ