ಸಿಎಂ ಸ್ಥಾನದ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ, CWC ಸದಸ್ಯ ಬಿ.ಕೆ.ಹರಿ ಪ್ರಸಾದ್ ಅವರು, ನಾಯಕತ್ವದ ಗೊಂದಲವನ್ನ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಬಗೆಹರಿಸುತ್ತದೆ. ಎಲ್ಲ ವಿಚಾರವೂ ಸಹ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಬಂದಿದೆ, ರಾಜ್ಯದ ನಾಯಕತ್ವ ಸಮಸ್ಯೆಯನ್ನ ರಾಹುಲ್ ಗಾಂಧಿ. ಹಾಗೂ ಮಲ್ಲಿಕಾರ್ಜುನ ಖರ್ಗೆ ಬಗೆಹರಿಸುತ್ತಾರೆ. ದೆಹಲಿಯ ಹೈಕಮಾಂಡ್ ಮುಂದೆ ಯಾವುದು ಪೆರೇಡ್ ಇಲ್ಲ. ಎನೂ ಇಲ್ಲ. ಅದೆಲ್ಲಾ ಮಾದ್ಯಮಗಳ ಸೃಷ್ಠಿ ಎಂದರು.