Public App Logo
Profile Picture

bhuvi

@harshalafame
5382Followers
4Following
ಬೆಂಗಳೂರು ಉತ್ತರ: ರೈತರ ಒಪ್ಪಿಗೆ ಇಲ್ಲದೇ ಟೌನ್ ಶಿಪ್ ಮಾಡಲು ನಮ್ಮ ವಿರೋಧ ಇದೆ: ನಗರದಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ
ಬೆಂಗಳೂರು ಉತ್ತರ: ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ಬಗ್ಗೆ ಮಾತಾಡಿ ಸಾಧನೆ ಮಾಡೋದಕ್ಕೆ ಹೊರಟಿದ್ದಾರೆ: ನಗರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಬೆಂಗಳೂರು ಉತ್ತರ: ಭವಿಷ್ಯದಲ್ಲಿ ಪಲ್ಷ ಸಂಘಟನೆ ಕುರಿತು ಒಂದಷ್ಟು ಚರ್ಚೆ ಮಾಡಿದ್ದೇವೆ: ನಗರದಲ್ಲಿ ಸಚಿವ ಪರಮೇಶ್ವರ್
ಬೆಂಗಳೂರು ಉತ್ತರ: ಕಾನೂನಾತ್ಮಕ ಪ್ರಶ್ನೆ ಕೇಳಿದಕ್ಕೆ ಬಿಜೆಪಿ ನಾಯಕರಿಂದ ಬೆದರಿಕೆ: ನಗರದಲ್ಲಿ ಸಚಿವ ಪ್ರಿಯಾಂಕ ಖರ್ಗೆ
ಬೆಂಗಳೂರು ಉತ್ತರ: ಗೃಹಲಕ್ಷ್ಮಿ ಯೋಜನೆ ತಿದ್ದುಪಡಿ; ಮುಖ್ಯಮಂತ್ರಿ ನಿರ್ಧಾರ ಸರಿ ಇದೇ: ನಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ
ಬೆಂಗಳೂರು ಉತ್ತರ: ಜನರಿಗೆ ಒಳ್ಳೆಯದು ಮಾಡುವ ಕ್ರಮ ತೆಗೆದುಕೊಂಡ್ರೆ ಸಹಕಾರ ಕೊಡ್ತೇವೆ: ನಗರದಲ್ಲಿ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ಉತ್ತರ: ಬಿಡದಿ ಟೌನ್ ಶಿಪ್ ವಿಚಾರ; ಸವಾಲು ಪ್ರತಿ ಸವಾಲು ವಿಚಾರ ಬರೋದಿಲ್ಲ: ನಗರದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ
ಬೆಂಗಳೂರು ಉತ್ತರ: ನಗರದಲ್ಲಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಿಂದ BWCC1000K ಅಭಿಯಾನ
ಬೆಂಗಳೂರು ಉತ್ತರ: ಹಸಿರು ಬೆಂಗಳೂರಿನ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯ: ನಗರದಲ್ಲಿ ಆಯುಕ್ತ ಮಹೇಶ್ವರ್ ರಾವ್
ಬೆಂಗಳೂರು ಉತ್ತರ: ಸರ್ಕಾರಕ್ಕೆ 143 ಕೋಟಿ ರೂ. ಲಾಭಾಂಶ ಕೊಟ್ಟ ಕೆಎಸ್ಐಐಡಿಸಿ: ನಗರದಲ್ಲಿ ಸಚಿವ ಎಂ ಬಿ ಪಾಟೀಲ
ಬೆಂಗಳೂರು ಉತ್ತರ: ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದೇ ನಮ್ಮ ಸಿದ್ಧಾಂತ: ನಗರದಲ್ಲಿ ಸಿಎಂ‌ ಡಿಕೆ ಶಿವಕುಮಾರ್
ಬೆಂಗಳೂರು ಉತ್ತರ: ನೀಟ್ ಪರೀಕ್ಷಾರ್ಥಿಗಳಿಗೆ ತೊಂದರೆ ಪರೀಕ್ಷೆ ಬರೆಯಲು ಸಹಾಯ ಮಾಡ್ತೀವಿ: ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್
ಬೆಂಗಳೂರು ಉತ್ತರ: ಸಲಿಂ ಅಹ್ಮದ್ ಅವರಿಗೆ ಮಂತ್ರಿ ಸ್ಥಾನ ಕೊಡ್ಬೇಕು: ನಗರದಲ್ಲಿ ಮಸ್ಲಿಂ ಮುಖಂಡ ಸೈಯದ್ ಪಾಶ
ಬೆಂಗಳೂರು ಉತ್ತರ: ಬಿಡದಿ ಟೌನ್ ಶಿಪ್ ವಿಚಾರ; ಯಾರ ಕಾಲದಲ್ಲಿ ಏನಾಗಿದೆ ಎಲ್ಲವೂ ಗೊತ್ತಿದೆ ನನಗೆ: ನಗರದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ
ಬೆಂಗಳೂರು ಉತ್ತರ: ಕೆಪಿಸಿಸಿ ಅಧ್ಯಕ್ಷರಾಗಿ ಅರಮನೆ ಮೈದಾನದಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಿ.ಕೆ ಹರಿಪ್ರಸಾದ್
ಬೆಂಗಳೂರು ಉತ್ತರ: ದ್ವೇಷದ ಬದಲು ಸ್ನೇಹದ ರಾಜಕಾರಣ ; ಬಿಜೆಪಿ ಶಾಸಕರಿಂದಲೇ ಕಾಂಗ್ರೆಸಿಗೆ ಓಟು: ನಗರದಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು ಉತ್ತರ: ನೆಲಮಂಗಲ: ಕೆರೆಗೆ ವೈದ್ಯಕೀಯ ತ್ಯಾಜ್ಯ: ನಗರದಲ್ಲಿ ಸಚಿವ ಈಶ್ವರ್ ಖಂಡ್ರೆ ಸೂಚನೆ ಮೇರೆಗೆ ಡಾಕ್ಟರ್ ಮೇಲೆ ಎಫ್.ಐ.ಆರ್. ದಾಖಲು
ಬೆಂಗಳೂರು ಉತ್ತರ: ನಗರದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ
ಬೆಂಗಳೂರು ಉತ್ತರ: ನಟ ವಿನೋದ್ ಪ್ರಭಾಕರ್ ಆಸ್ಪತ್ರೆಗೆ ದಾಖಲು; ಅತಿಯಾದ ಒತ್ತಡದಿಂದ ಲೋ ಬಿಪಿ: ನಗರದಲ್ಲಿ ಪತ್ನಿ ನಿಶಾ
ಬೆಂಗಳೂರು ಉತ್ತರ: ಯೋಗ ನಮ್ಮ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನ‌ ವೃದ್ದಿ ಮಾಡುತ್ತೆ: ನಗರದಲ್ಲಿ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು ಉತ್ತರ: ಸೌಹಾರ್ದತೆ ಹಾಗೂ ಶಾಂತಿಗಾಗಿ ಯೋಗ ಆಚರಣೆ: ನಗರದಲ್ಲಿ ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ
ಬೆಂಗಳೂರು ಉತ್ತರ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ನಗರದಲ್ಲಿ ಸಾರ್ವಜನಿಕರ ಫೋನ್-ಇನ್ ಕಾರ್ಯಕ್ರಮ ಯಶಸ್ವಿ
ಬೆಂಗಳೂರು ಉತ್ತರ: ಬೆಂಗಳೂರು ನಗರ ಸ್ವಚ್ಛತೆ ಹೆಚ್ಚಿನ ಕಾಳಜಿ ವಹಿಸಿ: ನಗರದಲ್ಲಿ ಆಯುಕ್ತ ಜಗದೀಶ್ ಜಿ
ಬೆಂಗಳೂರು ಉತ್ತರ: ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕೋದಂಡರಾಮಪುರಕ್ಕೆ ಭೇಟಿ ನೀಡಿದ ಬಿ.ಕೆ ಹರಿಪ್ರಸಾದ್
ಬೆಂಗಳೂರು ಉತ್ತರ: ನನ್ನ ಗುರಿ 2028, ರಾಜ್ಯದಲ್ಲಿ ಕೆಟ್ಟ ಸರ್ಕಾರ ಹೋಗಬೇಕು: ನಗರದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ