ರಿಕೌಂಟಿಂಗ್ ಆದರೂ ಕೂಡ ಯಾವುದೇ ಬದಲಾವಣೆ ಕಂಡಿಲ್ಲ: ನಗರದಲ್ಲಿ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಮಾಲೂರು ಜನರಿಗೆ ಮತ್ತು ಬಂಧು ಗಳಿಗೆ ನನ್ನ ಧನ್ಯವಾದಎರಡನೇ ಅವಧಿಗೆ ಶಾಸಕನಾಗಿ ಮಾಡಿದ ಮೇಲೆ ಶಾಸಕ ಎಂದು ಡಿಕ್ಲೇರ್ ಆದ ನಂತರ ಬಿಜೆಪಿಯವರು ಕೋರ್ಟ್ ಗೇ ಹೋಗಿದ್ದರು ತುಂಬಾ ನೋವನ್ನು ಅನುಭವಿಸಿದ್ದೇನೆ ನನ್ನ ತಾಲುಕಿನ ಜನರು ಅಭಿಮಾನಿಗಳು ಕಾರ್ಯಕರ್ತರು ಕುಟುಂಬ ಎಲ್ಲರೂ ನೋವು ಅನುಭವಿಸಿದರು ಎರಡನೇ ಅವಧಿಗೆ ಸಾಸಕನಾದ ಮೇಲೆ ಅಭಿವೃದ್ಧಿ ಮಾಡಬೇಕು ಎಂದುಬಕೊಂಡಿಧೆ ಎದ್ರೆ ಕೂತರೆ ಕೇವಲ ನ್ಯಾಯಾಲಯಕ್ಕೆ ಅಲೆಯಬೇಕಾಯಿ