ನೆಲಮಂಗಲ: ಕಾರ್ ಅಪಘಾತ ಡಿಕ್ಕಿ ರಭಸಕ್ಕೆ ಮುರಿದು ಬಿದ್ದ ರಸ್ತೆ ಬದಿ ಮರ ಕಾರ್ ಚಾಲನೆ ಮಾಡುತ್ತಿದ್ದ ಮಾಲೀಕ ವರದರಾಜು 30 ವರ್ಷ ಗಂಗೊಂಡಹಳ್ಳಿಯಿಂದ ಮಾದನಾಯಕನಹಳ್ಳಿ ಕಡೆ ಬರುವಾಗ ಅಪಘಾತ ಲಾರಿ ಅಡ್ಡ ಬಂದ ಹಿನ್ನೆಲೆ ರಸ್ತೆ ಬದಿ ಮರಕ್ಕೆ ಡಿಕ್ಕಿ ಓವರ್ ಸ್ಪೀಡ್ ನಲ್ಲಿದ್ದ ಕಾರ್ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ