ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ನಗರದಲ್ಲಿ ಶ್ರದ್ಧಾಂಜಲಿ ಕೋಲಾರ ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಮಾಜಿ ಯೋಧರು ಹಾಗೂ ಕೋಲಾರ ನಗರ ನಾಗರಿಕರಿಂದ ಬುಧವಾರ ಸಂಜೆ ೭ ಗಂಟೆಯಲ್ಲಿ ಯೋಧರ ಸ್ಮಾರಕದ ಬಳಿ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಶಕ್ತಿ ವೆಲ್, ಅಗ್ನಿವೀರ ಮನೀಶ್, ಅರುಣ್ ಕುಮಾರ್, , ಕೈಲಾಶ್ ನಾಥ್, ಅರವಿಂದ್ ಯಾದವ್ರವರ ಭಾವಚಿತಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ್ ರಾಜ್ಯ ಬೀಜ ನಿಗಮದ ನಿರ್ದೇಶಕರದ ವಡಗುರ್ ಡಿ.ಎಲ್, ನಾಗರಾಜ್, ಕೋಲಾರ ಜಿಲ್ಲೆಯ ಹಿರಿಯ ವಕೀಲರಾದ ವೆಂಕಟರಾಮೇಗೌಡ, ವಡಗುರ್ ಆನಂದ್, ಹರಟಿ ರಾಮಕೃಷ್ಣ ಹಾಗೂ ಮಾಜಿ