ಕಂದಾಯ ಅಧಿಕಾರಿಗಳ ಎಡವಟ್ಟು ರೈತರ ಜಮೀನುಗಳ ಹದಲು ಬದಲಿಗೆ ರೈತನ ಆಕ್ರೋಶ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ದುರ್ಗೆಪಲ್ಲಿ ಗ್ರಾಮದಲ್ಲಿ ಜಮೀನು ಸರ್ವೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ಗಲಾಟೆ- ಗದ್ದಲದ ನಡುವೆ ಸರ್ವೆ ಕಾರ್ಯ ಶುಕ್ರವಾರ ಮಧ್ಯಾಹ್ನ 1 ಗಂಟೆಯಲ್ಲಿ ನಡೆಯಿತು. ಪಟ್ಟಣದ ಬಳಿಯ ವೆಂಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾತೇನಹಳ್ಳಿ ಗ್ರಾಮದ ವೆಂಕಟರಾಮಪ್ಪ ಹಾಗೂ ಜೀಡ ಮಾಕನಹಳ್ಳಿ ರಾಮಕೃಷ್ಣಪ್ಪ ಕುಟುಂಬಗಳ ನಡುವೆ ಸರ್ವೆ ವೇಳೆ ಯಲ್ಲಿ ಗಲಾಟೆಗಳು ನಡೆದು ಕೊನೆಗೆ ಸರ್ವೆ ಕಾರ್ಯ ಮುಕ್ತಾಯವಾಯಿತು. ತಾತೇನಹಳ್ಳಿ ಗ್ರಾಮದ ವೆಂಕಟರಾಮಪ್ಪ ಮಾತನಾಡಿ, ನಾವ