ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ನಡೆಸಿರುವ ಭೂಕಬಳಿಕೆ ಆರೋಪ ಸತ್ಯಕ್ಕೆ ದೂರವಾದದ್ದು : ಬೈರೇಗೌಡ ಅಭಿಮಾನಿಗಳ ಬಳಗ ಕೋಲಾರದಲ್ಲಿ ಸುದ್ದಿಗೋಷ್ಟಿ ನಡೆಸಿದ ಕೃಷ್ಣಬೈರೇಗೌಡ ಅಭಿ ಮಾನಿ ಬಳಗದ ಸದಸ್ಯರು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ನಡೆಸಿರುವ ಭೂಕಬಳಿಕೆ ಆರೋಪವನ್ನು ಖಂಡಿಸಿದರು. ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ವಿಪಕ್ಷ ನಾಯಕ ಆರ್.ಆಶೋಕ್, ಛಲವಾದಿ ನಾರಾಯಣಸ್ವಾಮಿ ಮತ್ತು ಶಾಸಕರಾದ ಎನ್.ರವಿ ಅವರುಗಳು ಸತ್ಯಾಂಶ ತಿಳಿಯದೇ ಕೃಷ್ಣಬೈರೇಗೌಡರ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಪುಕ್ಕಟೆ ಪ್ರ