ನೂರುಕೋಟಿ ಅನುದಾನದಲ್ಲಿ ತಾರತಮ್ಯ ಹಿನ್ನಲೆ ಹೈಕೋರ್ಟ್ ಮೆಟ್ಟಿಲೇರಿರುವೆ : ಶಾಸಕ ವೆಂಕಟಶಿವಾರೆಡ್ಡಿ ಶ್ರೀನಿವಾಸಪುರ ತಾಲೂಕಿನ ತೊಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಸಂಜೀವಿನಿ ಶೆಡ್ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಯಲ್ಲಿ ಮಾತನಾಡಿರುವ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸರಿಯಾದ ಅನುದಾನ ಸಿಗದೇ ಪಕ್ಷ ಬೇದ ಮಾಡಿರುವುದರಿಂದ ನೂರು ಕೋಟಿ ಅನುದಾನ ತಾರತಮ್ಯ ಮಾಡಿದ ಹಿನ್ನಲೆ ಹೈಕೋರ್ಟ್ ಮೆಟ್ಟಿಲೇರಿರುವೆ