ಬಿಜಿಎಂಎಲ್ ಕಾರ್ಮಿಕರ ಸಮಸ್ಯೆಗೆ ನ್ಯಾಯಾಲಯದಲ್ಲಿ ಪರಿಹಾರ ದೊರಕಲಿದೆ ; ಬಿಜಿಎಂಎಲ್ ಚಿನ್ನದ ಗಣಿ ಮಾಜಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೂರ್ತಿ ಕೆಲವು ಸಂಘಟನೆಗಳು ಕಾರ್ಮಿಕರಿಗೆ ಮನೆಗಳನ್ನು ಸ್ವಂತ ಮಾಡಿಕೊಡಲಾಗುವುದು ಎಂದು ಕರ ಪತ್ರಗಳನ್ನು ಹಂಚಿಕೆ ಮಾಡುವ ಮೂಲಕ ಕಾರ್ಮಿಕರಲ್ಲಿ ಸುಖಸುಮ್ಮನೆ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದ್ದ ಸಂದರ್ಭದಲ್ಲಿ ಓಮ್ಮೆಯು ನ್ಯಾಯಾಲಯದ ಕಡೆ ತಲೆ ಹಾಕದ ಕೆಲವು ಬಿಜಿಎಂಎಲ್ ನಿವೃತ್ತ ಕಾರ್ಮಿಕರು ಎಂದು ಹೇಳಿಕೊಳ್ಳುವರು ಬಿಜಿಎಂಎಲ್ ಕಾರ್ಮಿಕರ ಮನೆಗಳನ್ನು ಸ್ವಂತ ಮಾಡಿಕೊಡಲಾಗುವುದು ಎಂದು ಕರಪತ್ರಗಳನ್ನು ಹಂಚಿ ಕೆಲವು ಫಾರಂಗಳನ್ನು ಕಾರ್ಮಿಕರಿಂದ ಪಡೆದು ದೆಹಲಿ ಗೆ ಹೋಗಿದ್ದಾರೆ ಅವರು ದೆಹಲಿಗೆ ಹೋಗಿರುವುದು