ದೆಹಲಿಯಲ್ಲಿ ಬಾಂಬ್ ಸ್ಫೋಟ ಹಿನ್ನೆಲೆ ಸಾರ್ವಜನಿಕ ಸುರಕ್ಷತೆಗಾಗಿ ನಗರದಲ್ಲಿ ತುರ್ತು ತಪಾಸಣೆ ನಡೆಸಿದ ಕೋಲಾರ ಜಿಲ್ಲಾ ASC ಪೊಲೀಸ್ ತಂಡ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್, ಬಿ. IPS ಅವರ ಸೂಚನೆಯ ಮೇರೆಗೆ ಸಾರ್ವಜನಿಕ ಸ್ಥಳಗಳಲ್ಲಿ ತುರ್ತು ತಪಾಸಣೆ ಕಾರ್ಯಾಚರಣೆಯನ್ನು ಬುಧವಾರ ಸಂಜೆ 5 ಗಂಟೆಯಲ್ಲಿ ಕೈಗೊಳ್ಳಲಾಗಿದ್ದು. ಕೋಲಾರ ಜಿಲ್ಲೆಯ ASC (ವಿಧ್ವಂಸಕ ವಿರೋಧಿ) ತಂಡದ ನೇತೃತ್ವದಲ್ಲಿ ಶ್ವಾನ ದಳ ಮತ್ತು ಸ್ಫೋಟಕ ಪತ್ತೆ ತಜ್ಞರ ಸಹಾಯದಿಂದ ಸಾರ್ವಜನಿಕ ಆಸ್ಪತ್ರೆಗಳು, APMC ಮಾರುಕಟ್ಟೆ,• KSRTC ಬಸ್ ನಿಲ್ದಾಣ,ರೈಲು ನಿಲ್ದಾಣ,ತಾಲ್ಲೂಕು ಕಚೇರಿ ಆವರಣ,ಮಹ