Public App Logo
Jansamasya
News
पुलिस
Bjp
National
Bihar
बिहार
कांग्रेस
बीजेपी
विधायक
Congress
Modi
Delhi
Viral
Crime
Odisha
Rajasthan
अमित_शाह
दिल्ली
Breakingnews
Madhya_pradesh
Pmmodi
Ipl
Rahulgandhi
Haryana
Cricket
तेजस्वी_यादव
शादी
Crimenews
Kolkata

ಕೋಲಾರ: ನಗರದ ಯೋಧರ ಸ್ಮಾರಕದ ಬಳಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ

Kolar, Kolar | Oct 9, 2025
ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಸೂರಜ್ ಸಿಂಗ್ ಗಗನದೀಪ ಸಿಂಗ್ ,ದುರ್ಗೇಶ್ ಕುಮಾರ್ , ದಿಲಿಪ್ ಕುಮಾರ್ ಧಮೆಶ್ವರ್ ರವರ ಭಾವಚಿತ್ರಕ್ಕೆ ಗುರುವಾರ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸ್ವರ್ಣ ಭೂಮಿ ಫೌಂಡೇಶನ್ ಅಧ್ಯಕ್ಷರದ ಶಿವ ಕುಮಾರ್ ಹಾಗೂ ಮಾಜಿ ಯೋಧರಾದ ಜಗನಾಥ್ ರಾವ್ ಕೆ ಜಿ ಚಂದ್ರಪ್ಪ ,ಗಣೇಶ್, ಸುರೇಶ್, ಶ್ರೀಕಾಂತ್,ಅಶ್ವತ್ ನಾರಾಯಣ್ ಗೌಡ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

MORE NEWS

ಕೋಲಾರ: ನಗರದ ಯೋಧರ ಸ್ಮಾರಕದ ಬಳಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ - Kolar News