Public App Logo
Jansamasya
News
पुलिस
Maharashtra
Bjp
National
Police
Bihar
India
Coronavirus
किसान
कांग्रेस
मौत
Accident
Congress
Modi
Delhi
Viral
मध्यप्रदेश
Bollywood
Breakingnews
Narendramodi
Madhya_pradesh
Mp
Madhyapradesh
Pmmodi
Kerala
Rahulgandhi
Chhattisgarh
Uttarpradesh

ಕಾರವಾರ: ಆತ್ಮಹತ್ಯೆಗೆ ಒಳಗಾದ ಕದ್ರಾದ ಯುವತಿ ರಿಶೆಲ್‌ಗೆ ನ್ಯಾಯ ಕಲ್ಪಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ

Karwar, Uttara Kannada | Jan 20, 2026
ಕದ್ರಾದ ಯುವತಿ ರಿಶೆಲ್ ಆತ್ಮಹತ್ಯೆಗೆ ಸಂಬಂಧಿಸಿದಂಥೆ ಸೂಕ್ತ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿದ ಮಂಗಳವಾರ ಮಧ್ಯಾಹ್ನ 2ರವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆಯನ್ನು ಕ್ರೈಸ್ತ ಸಮುದಾಯದವರು ಹಾಗೂ ಸಾರ್ವಜನಿರು ನಡೆಸಿದರು. ರಿಶೆಲ್ ಆತ್ಮಹತ್ಯೆಗೆ ಕಾರಣನಾದ ತಪ್ಪಿತಸ್ಥ ಚಿರಾಗ್ ನನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಸ್ಥಳದಲ್ಲಿದ್ದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ದೀಪನ್ ಎಂ.ಎನ್. ಮನವಿ ಸ್ವೀಕರಿಸಿದರು
ಕಾರವಾರ: ಆತ್ಮಹತ್ಯೆಗೆ ಒಳಗಾದ ಕದ್ರಾದ ಯುವತಿ ರಿಶೆಲ್‌ಗೆ ನ್ಯಾಯ ಕಲ್ಪಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ - Karwar News