Public App Logo
Jansamasya
हादसा
News
Bjp
National
Police
Bihar
कांग्रेस
भाजपा
Congress
Modi
Delhi
Viral
Crime
Jharkhand
Up
Bollywood
दिल्ली
Breakingnews
Nitishkumar
Madhya_pradesh
सोशल_मीडिया
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh

ಕಾರವಾರ: ಆತ್ಮಹತ್ಯೆಗೆ ಒಳಗಾದ ಕದ್ರಾದ ಯುವತಿ ರಿಶೆಲ್‌ಗೆ ನ್ಯಾಯ ಕಲ್ಪಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ

Karwar, Uttara Kannada | Jan 20, 2026
ಕದ್ರಾದ ಯುವತಿ ರಿಶೆಲ್ ಆತ್ಮಹತ್ಯೆಗೆ ಸಂಬಂಧಿಸಿದಂಥೆ ಸೂಕ್ತ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿದ ಮಂಗಳವಾರ ಮಧ್ಯಾಹ್ನ 2ರವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆಯನ್ನು ಕ್ರೈಸ್ತ ಸಮುದಾಯದವರು ಹಾಗೂ ಸಾರ್ವಜನಿರು ನಡೆಸಿದರು. ರಿಶೆಲ್ ಆತ್ಮಹತ್ಯೆಗೆ ಕಾರಣನಾದ ತಪ್ಪಿತಸ್ಥ ಚಿರಾಗ್ ನನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಸ್ಥಳದಲ್ಲಿದ್ದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ದೀಪನ್ ಎಂ.ಎನ್. ಮನವಿ ಸ್ವೀಕರಿಸಿದರು
ಕಾರವಾರ: ಆತ್ಮಹತ್ಯೆಗೆ ಒಳಗಾದ ಕದ್ರಾದ ಯುವತಿ ರಿಶೆಲ್‌ಗೆ ನ್ಯಾಯ ಕಲ್ಪಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ - Karwar News