Public App Logo
Jansamasya
News
पुलिस
Maharashtra
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
यूपी
कानपुर
Pm
Uttarpradesh

ಕೆ.ಜಿ.ಎಫ್: ಬೇತಮಂಗಲದಲ್ಲಿ ರಸ್ತೆಗಾಗಿ ಠಾಣೆ ಮೆಟ್ಟಿಲರಿದ ಹತ್ತಾರು ಕುಟುಂಬಗಳು

KGF, Kolar | Nov 5, 2025
ರಸ್ತೆಗಾಗಿ ಠಾಣೆ ಮೆಟ್ಟಿಲರಿದ ಹತ್ತಾರು ಕುಟುಂಬಗಳು ಹತ್ತಾರು ಕುಟುಂಬಗಳ ಸುಮಾರು ೩೦ ೪೦ ವರ್ಷಗಳ ಬೇಡಿಕೆಯಾಗಿದ್ದ ರಸ್ತೆಯ ಕಾಮಗಾರಿ ವಿಚಾರವಾಗಿ ಬುಧವಾರ ವಾದ-ವಿವಾದ ನಡೆದು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ೫ ಗಂಟೆಯಲ್ಲಿ ದೂರು ಸಲ್ಲಿಸಿದ್ದ ಪ್ರಸಂಗ ನಡೆಯಿತು. ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಗ್ರಾಮದ ೨ನೇ ಬಡಾವಣೆಯ ಓಣಿ ಕುಡಿಸಲು ನಿವಾಸಿಗಳು ಸುಮಾರು ವರ್ಷಗಳಿಂದ ಮೂಲ ಭೂತ ಸೌಕರ್ಯಗಳಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇತ್ತೀಚಿಗೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರ ಅವರ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಅಂತಕ್ಕೆ ತಲುಪಿದೆ. ರಸ್ತೆಯನ್ನು ಅಂಕತ
ಕೆ.ಜಿ.ಎಫ್: ಬೇತಮಂಗಲದಲ್ಲಿ ರಸ್ತೆಗಾಗಿ ಠಾಣೆ ಮೆಟ್ಟಿಲರಿದ ಹತ್ತಾರು ಕುಟುಂಬಗಳು - KGF News