Public App Logo
Jansamasya
Modi
Delhi
Viral
Rajasthan
Breakingnews
Narendramodi
Nitishkumar
Madhya_pradesh
Madhyapradesh
Pmmodi
Rahulgandhi
Haryana
Crimenews
Agra
Cbi
���ायल
Fatehpur
Jodhpur
Amitshah
Punjab
Pratapgarh
Live
Westbengal
Ballia
Yogiadityanath
Raebareli
Haridwar
Trending
Prayagraj

ರಾಯಚೂರು: ಬಿರಾದಾರವರು ಕ್ರಿಯಾಶೀಲ ಶಿಕ್ಷಕರು ಉಪನ್ಯಾಸಕಿ : ಶಿವಮ್ಮ

Raichur, Raichur | Nov 30, 2025
ರಾಯಚೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆ ,ಉಡ ಮಗಲ್  ಖಾನಾಪುರಗೆ ರಾಯಚೂರು ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕಿರಾದ ಶಿವಮ್ಮ ಆರ್  ಅವರು ಶಾಲೆಯ  ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಅನುಕೂಲವಾಗಲೆಂದು ಡಾ. ದಂಡಪ್ಪ ಬಿರಾದಾರ್ 10ನೇ ತರಗತಿಯ ಸಮಾಜ ವಿಜ್ಞಾನದ ಎಲ್ಲಾ ಪಾಠಗಳ ಆಧಾರದ ಮೇಲೆ ವಸ್ತು ನಿಷ್ಠ ಪ್ರಶ್ನೆಗಳ ಆಧಾರದ ಮೇಲೆ ತಮ್ಮ ಸ್ವಂತ ಖರ್ಚಿನಲ್ಲಿ ಕಿರು ಪುಸ್ತಕವನ್ನು ಸಿದ್ಧತೆ ಮಾಡಿದ್ದರು. ಭಾನುವಾರ 10‌ಗಂಟೆಗೆ ಅದನ್ನು ಬಿಡುಗಡೆ ಮಾಡಿ  ಮಾತನಾಡುತ್ತಾ. ದಂಡಪ್ಪ ಬಿರಾದಾರ್ ರವರು ಅತ್ಯಂತ ಕ್ರಿಯಾಶೀಲ ಶಿಕ್ಷಕರು ಈ ಹಿಂದೆ ಅವರು ಪೊಲೀಸ್ ಕಾಲೋನಿಯಲ್ಲಿ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಮುಖ್ಯ ಗುರುಗಳ ಕೋಣೆಯನ್ನು ಮಾದರಿಯ.ಒಂದು ಕಾರ್ಯಾಲ