Public App Logo
Jansamasya
News
पुलिस
Bjp
National
Police
Bihar
बिहार
कांग्रेस
मौत
बीजेपी
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी

ರಾಯಚೂರು: ಬಿರಾದಾರವರು ಕ್ರಿಯಾಶೀಲ ಶಿಕ್ಷಕರು ಉಪನ್ಯಾಸಕಿ : ಶಿವಮ್ಮ

Raichur, Raichur | Nov 30, 2025
ರಾಯಚೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆ ,ಉಡ ಮಗಲ್  ಖಾನಾಪುರಗೆ ರಾಯಚೂರು ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕಿರಾದ ಶಿವಮ್ಮ ಆರ್  ಅವರು ಶಾಲೆಯ  ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಅನುಕೂಲವಾಗಲೆಂದು ಡಾ. ದಂಡಪ್ಪ ಬಿರಾದಾರ್ 10ನೇ ತರಗತಿಯ ಸಮಾಜ ವಿಜ್ಞಾನದ ಎಲ್ಲಾ ಪಾಠಗಳ ಆಧಾರದ ಮೇಲೆ ವಸ್ತು ನಿಷ್ಠ ಪ್ರಶ್ನೆಗಳ ಆಧಾರದ ಮೇಲೆ ತಮ್ಮ ಸ್ವಂತ ಖರ್ಚಿನಲ್ಲಿ ಕಿರು ಪುಸ್ತಕವನ್ನು ಸಿದ್ಧತೆ ಮಾಡಿದ್ದರು. ಭಾನುವಾರ 10‌ಗಂಟೆಗೆ ಅದನ್ನು ಬಿಡುಗಡೆ ಮಾಡಿ  ಮಾತನಾಡುತ್ತಾ. ದಂಡಪ್ಪ ಬಿರಾದಾರ್ ರವರು ಅತ್ಯಂತ ಕ್ರಿಯಾಶೀಲ ಶಿಕ್ಷಕರು ಈ ಹಿಂದೆ ಅವರು ಪೊಲೀಸ್ ಕಾಲೋನಿಯಲ್ಲಿ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಮುಖ್ಯ ಗುರುಗಳ ಕೋಣೆಯನ್ನು ಮಾದರಿಯ.ಒಂದು ಕಾರ್ಯಾಲ