ಪ್ರಮೋದ್ ಮುತಾಲಿಕ್ ಅವರ ಆದೇಶದ ಮೇರೆಗೆ ನಗರದಲ್ಲಿ ಪದಾಧಿಕಾರಿಗಳ ನೇಮಕ ಶ್ರೀರಾಮ ಸೇನಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಜೀ ಅವರ ಆದೇಶದ ಮೇರೆಗೆ ಪ್ರವೀಣ್ ಅವರನ್ನು ಕೋಲಾರ ಜಿಲ್ಲಾ ಕಾರ್ಯಾಧ್ಯಕ್ಷರಾಗಿ, ಕೋಲಾರ ನಗರ ಅಧ್ಯಕ್ಷರಾಗಿ ಅರುಣ್ ಪ್ರಕಾಶ್, ಕೋಲಾರ ಜಿಲ್ಲಾ ಸಾಮಾಜಿಕ ಜಾಲತಾಣಗಳ ಪ್ರಮುಖ ಸುಪ್ರೀತ್ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಈ ನೇಮಕಾತಿಗಳು ಸಂಘಟನೆಯ ಶಕ್ತಿ, ಶಿಸ್ತಿನ ಹಾಗೂ ಹೋರಾಟದ ತತ್ವಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಾಡಲಾಗಿದೆ. ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳು ಶ್ರೀರಾಮ ಸೇನೆಯ ಧರ್ಮರಕ್ಷಣೆ ಹಾಗೂ