Public App Logo
Jansamasya
News
Maharashtra
Bjp
National
Police
Bihar
India
रेलवे
Coronavirus
कांग्रेस
बीजेपी
Congress
Modi
Delhi
Viral
Dm
Rajasthan
Bollywood
Patna
Breakingnews
Madhya_pradesh
उत्तरप्रदेश
Pmmodi
Rahulgandhi
Uttarpradesh
Haryana
Uttarakhand
जिलाधिकारी
Crimenews

ರಾಯಚೂರು: ಜಗದ್ಗುರು ರಮಾನಂದಚಾರ್ಯ ನರೇಂದ್ರ ಚಾರ್ಯ ಜಿ ಪಾದಕ್ಕೆ ದರ್ಶನ

Raichur, Raichur | Nov 2, 2025
ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ನಾಣಿಜಾಧಾಮ ಬಳಿ ಇರುವ ದಕ್ಷಿಣಪೀಠದ, ಜಗದ್ಗುರು ರಮಾನಂದಚಾರ್ಯ ನರೇಂದ್ರಾಚಾರ್ಯಜಿ ಅವರ ಪಾದುಕೆ ದರ್ಶನ ಕಾರ್ಯಕ್ರಮವನ್ನು, ರಾಯಚೂರು ನಗರದ ಶ್ರೀ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಭಕ್ತರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಪಾದುಕೆಗಳ ದರ್ಶನ ಪಡೆದರು. ಕಾಂಗ್ರೆಸ್ ಮುಖಂಡ ರವಿಬೋಸ್ ರಾಜ್ ಅವರು ಪೂಜೆಯಲ್ಲಿ ಭಾಗವಹಿಸಿ ಪಾದಕ್ಕೆ ದರ್ಶನ ಪಡೆದರು.