Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ರಾಯಚೂರು: ಜಗದ್ಗುರು ರಮಾನಂದಚಾರ್ಯ ನರೇಂದ್ರ ಚಾರ್ಯ ಜಿ ಪಾದಕ್ಕೆ ದರ್ಶನ

Raichur, Raichur | Nov 2, 2025
ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ನಾಣಿಜಾಧಾಮ ಬಳಿ ಇರುವ ದಕ್ಷಿಣಪೀಠದ, ಜಗದ್ಗುರು ರಮಾನಂದಚಾರ್ಯ ನರೇಂದ್ರಾಚಾರ್ಯಜಿ ಅವರ ಪಾದುಕೆ ದರ್ಶನ ಕಾರ್ಯಕ್ರಮವನ್ನು, ರಾಯಚೂರು ನಗರದ ಶ್ರೀ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಭಕ್ತರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಪಾದುಕೆಗಳ ದರ್ಶನ ಪಡೆದರು. ಕಾಂಗ್ರೆಸ್ ಮುಖಂಡ ರವಿಬೋಸ್ ರಾಜ್ ಅವರು ಪೂಜೆಯಲ್ಲಿ ಭಾಗವಹಿಸಿ ಪಾದಕ್ಕೆ ದರ್ಶನ ಪಡೆದರು.