ಬೀದರ್: ಅ. 31ಕ್ಕೆ ನಡೆಯುವ ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜಯಂತಿಯಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳಿ : ನಗರದಲ್ಲಿ ಶಿವಶರಣಪ್ಪ ವಾಲಿ ಮನವಿ
Bidar, Bidar | Oct 29, 2025 ಅಕ್ಟೋಬರ್ 31ರಂದು ನಗರದಲ್ಲಿ ನಡೆಯಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳಬೇಕು ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಅವರು ಬುಧವಾರ ಸಂಜೆ 4:30ಕ್ಕೆ ಈ ಮೂಲಕ ಮನವಿ ಮಾಡಿದರು.