ಪಟ್ಟಣದಲ್ಲಿ ಬೃಹತ್ ಮರಗಳ ಕೊಂಬೆಗಳ ಕಡಿದು ಮಾರಾಟ ಆರೋಪ ಅರಣ್ಯ ಇಲಾಖೆ ಅನುಮತಿ ಪಡೆಯದೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೆಳೆದಿರುವ ಬೃಹತ್ ಮರಗಳ ಕೊಂಬೆಗಳನ್ನು ಎದ್ವಾ ತದ್ವಾ ಕಡಿದು ನಾಲ್ಕು ಟ್ರಾö್ಯಕ್ಟರ್ಗಳಲ್ಲಿ ತುಂಬಿಸಿಕೊಂಡು ಮಾರಾಟ ಮಾಡಿರುವ ಘಟನೆ ಮಂಗಳವಾರ ಮಧ್ಯಾಹ್ನ 2 ಗಂಟೆಯಲ್ಲಿ ನಡೆದಿದೆ. ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿ ಮಳಿಗೆಗಳ ಮುಂದೆ ಬೆಳೆದಿರುವ ಬೃಹತ್ ಗಾತ್ರದ ಮರಗಳ ಕೊಂಬೆಗಳನ್ನು ಅರಣ್ಯ ಇಲಾಖೆಯ ಮಾಹಿತಿ ಪಡೆಯದೆ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ್ ಮುಂದೆ ನಿಂತು ಕಡಿಯಲು ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ.ಈ ಬಗ್ಗೆ ಕಾರ್