ಧಾರವಾಡ ಜಯ ಕರ್ನಾಟಕ ಜನಪರ ವೇದಿಕೆಯಿಂದ ದಾಸ ಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತಿಯನ್ನು ನಗರದ ಶ್ರೀನಗರ ವೃತ್ತದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಶನಿವಾರ ಮದ್ಯಾಹ್ನ 2 ಗಂಟೆಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಸಮರ್ಪಣೆ ಮಾಡಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ, ಮುಖಂಡ ಜಗದೀಶ ಜಾಧವ, ಗುರಸಿದ್ದಪ್ಪ ಅವ್ವನವರ, ಪ್ರಮೋದ ಶೆಟ್ಟಿ, ಮಹೇಶ ಹೊಸೂರ, ರವೀಂದ್ರ ಮಾನೆ, ಅನ್ವರ ನದಾಫ, ವಿನೋದಗೌಡ ಪಾಟೀಲ, ವಿಶಾ