ರಾತ್ರಿ ಪಾಳಿಯ ಕಾರ್ಮಿಕನ ಮೇಲೆ ದಾಳಿ ನಡೆಸಿದ ಕಳ್ಳರನ್ನು ಬಂಧಿಸಿದ ಮಾಲೂರು ಪೊಲೀಸರು ಅನರ್ಬ್ ಮನ್ನಾ ಕಾರ್ಮಿಕ ಕೆಲಸಕ್ಕೆ ಹೋಗಿ ರಾತ್ರಿ ಸಮಯದಲ್ಲಿ ಕೆಲಸ ಮುಗಿಸಿಕೊಂಡು ಕಂಪನಿಯ ಕ್ಯಾಪ್ ಮೂಲಕ ವಾಪಸ್ ಬಂದು ಜೆ ಬಿ ಎಂ ಕಂಪನಿಯ ಗೇಟ್ ಬಳಿ ಇಳಿದು ರೂಮ್ ಕಡೆ ನಡೆದುಕೊಂಡು ಬರುತ್ತಿರುವಾಗ ಇಬ್ಬರು ಅಪರಿಚಿತರು ಬಂದು ಆತನ ಬಳಿ ಇದ್ದ ಮೊಬೈಲ್ ಅನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಅನರ್ಬ್ ಮನ್ನಾ ಪ್ರತಿರೋಧಿಸುತ್ತಿದ್ದ ಹಿನ್ನಲೆ ಆತನನ್ನು ಆಯುಧದಿಂದ ಹಲೇ ಮಾಡಿ ಗಾಯಗೊಳಿಸಿದ್ದು ಗಾಯಾಳು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಾಲೂರು ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಾದ ಸೈಯದ್ ವಸಿಂ ಹಾಗೂ ಸೈಯದ್ ಸಮೀ