ಬಸವಕಲ್ಯಾಣ: ನಗರದಲ್ಲಿ ಡಿ. 7ರಂದು ಸೂಫಿಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದರು. ನಗರದಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು
ಬಸವಕಲ್ಯಾಣ: ಶರಣರ ನೆಲದಲ್ಲಿ ಡಿ.7ರಂದು ಸೂಫಿ ಸಂತರ ಸಮಾವೇಶ; ನಗರದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾಹಿತಿ - Basavakalyan News