ಬಂಗಾರ ಆಭರಣ ಕಳ್ಳತನ ಮಾಡುತ್ತಿದ್ದ ನಾಲ್ಕು ಆರೋಪಿಗಳ ಬಂಧಿಸುವಲ್ಲಿ ಕಲಘಟಗಿ ಪೊಲೀಸರ ತಂಡ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳಿಂದ 85 ಗ್ರಾಂ ಬಂಗಾರ ಹಾಗೂ 200 ಗ್ರಾಂ ತೂಕದ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿತರಾದ ಕಿತ್ತೂರ ತಾಲ್ಲೂಕಿನ ಅಲಸಿ ಗ್ರಾಮದ ರಾಜು ಕಿತ್ತೂರಕರ, ಹುಬ್ಬಳ್ಳಿಯ ತೊರವಿಹಕ್ಕಲ್ ನಿವಾಸಿ ಪ್ರೇಮ ಶ್ರೀಕಾಂತ ಬದ್ದಿ, ಕಮರಿಪೇಟೆಯ ಪವನ ವಿನೋದ ಮೆರವಾಡ, ಕಲಘಟಗಿ ತಾಲ್ಲೂಕಿನ ಕುರುವಿನಕೊಪ್ಪ ಗ್ರಾಮದ ಮಂಜುನಾಥ ಚೆನ್ನ