ಗುಳೇದಗುಡ್ಡ ಇಂದು ಶಿಕ್ಷಣ ಎಲ್ಲರಿಗೂ ಬಹಳಷ್ಟು ಅವಶ್ಯಕವಾಗಿದೆ ಅನಕ್ಷಸ್ಥರಿಗೆ ಅಕ್ಷರ ಜ್ಞಾನ ಮೂಡಿಸುವುದು ನಮ್ಮೆಲ್ಲರ ಮಹತ್ವದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ವಯಸ್ಕರಾ ಶಿಕ್ಷಣಾಧಿಕಾರಿ ಆರ್ ಎಂ ಮಖಾಣದಾರ್ ಹೇಳಿದರು ಗುಳೇದಗುಡ್ಡ ತಾಲೂಕು ಹಾನಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬುದುವಾರ ಮಧ್ಯಾಹ್ನ 12 ಗಂಟೆ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು