ಸಂಗಸಂದ್ರ ಕೆರೆಯ ಕೂಡಿಗೆ ಬಾಗಿನ ಅರ್ಪಿಸಿದ ಶಾಸಕ ಸಮೃದ್ಧಿ ಮಂಜುನಾಥ್ ಎಚ್. ಗೊಲ್ಲಪಲ್ಲಿ ಪಂಚಾಯತಿಯ ಸಂಘಸಂದ್ರ ಕೆರೆಯ ಕೊಡಿಗೆ ಶಾಸಕ ಸಮೃದ್ಧಿ ಮಂಜುನಾಥ್ ಬುಧವಾರ ಮಧ್ಯಾಹ್ನ 12 ಗಂಟೆಯಲ್ಲಿ ಬಾಗಿನ ಅರ್ಪಿಸಿದ್ದಾರೆ ಈ ವೇಳೆ ಮಾತನಾಡಿರುವವರು ಸುಮಾರು ಒಂದು ವಾರಗಳಿಂದ ನಿರಂತರವಾಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದ್ದು ತಾಲೂಕು ಆಡಳಿತದ ವತಿಯಿಂದ ಸಂಘ ಸಂಗಸಂದ್ರ ಕೆರೆಯ ಕೋಡಿಗೆ ಬಾಗಿನ ಅರ್ಪಿಸಲಾಗಿದ್ದು ಎಲ್ಲಾ ಕೆರೆಗಳಿಗೂ ಹೋಗಲು ಸಾಧ್ಯವಿಲ್ಲದಿರುವುದರಿಂದ ಆಯ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಗಂಗಾದೇವಿಗೆ ಪೂಜೆಗಳನ್ನು ಮಾಡಿ ಬಾಗಿನ ಅರ್ಪಿಸಿ ಕೃಷಿ