ಚನ್ನಪಟ್ಟಣ: ತಾಯಿ ಆರೋಗ್ಯ ಚನ್ನಾಗಿದ್ದರೆ ಮಗು ಅರೋಗ್ಯ ಚನ್ನಾಗಿರುತ್ತದೆ. ಮಗು ಆರೋಗ್ಯ ಚನ್ನಾಗಿದ್ದರೆ ದೇಶದ ಆರೋಗ್ಯ ಚನ್ನಾಗಿರುತ್ತದೆ - ಡಾ.ಮಂಜುನಾಥ್.
ಚನ್ನಪಟ್ಟಣ -- ಸ್ವಸ್ಥ ಮಹಿಳೆ, ಸಶಕ್ತ ಪರಿವಾರ, ತಾಯಿ ಮಕ್ಜಳ ಆರೋಗ್ಯ ಬಹಳ ಮುಖ್ಯ. ತಾಯಿ ಆರೋಗ್ಯ ಚನ್ನಾಗಿದ್ದರೆ ಮಗು ಅರೋಗ್ಯ ಚನ್ನಾಗಿರುತ್ತದೆ. ಮಗುವಿನ ಆರೋಗ್ಯ ಚನ್ನಾಗಿದ್ದರೆ ದೇಶದ ಆರೋಗ್ಯ ಚನ್ನಾಗಿರುತ್ತದೆ ಈ ಪರಿಕಲ್ಪನೆಯಡಿ ಸೆ. 17 ರಿಂದ ಅಕ್ಟೋಬರ್ 2 ರ ಗಾಂಧಿ ಜಯಂತಿಯವರೆಗೆ ವಿಶೇಷ ಅಂದೊಲನ ನಡೆಯುತ್ತಿದೆ ಎಂದು ಬುಧುವಾರ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. ಇಂದು ನಗರದ ಕೊಲ್ಲಪುರದಮ್ಮ ದೇವಲಾಯದ ಅವರಣದಲ್ಲಿ ಪ್ರದಾನ ಮಂತ್ರಿ ನರೇಂದ್ರ ಮೋದಿಯವ ಹುಟ್ಟಹಬ್ಬದ ಹಿನ್ನಲೆಯ