ಮಂಡ್ಯದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದನ್ನು ವಿರೋಧಿಸಿ ಶಿಕ್ಷಣ ಇಲಾಖೆ ಲೋಗೋ ಸುಡುವ ಮೂಲಕ ಪ್ರತಿಭಟನೆ ಮುಕ್ತಾಯಗೊಂಡಿತು. ಸಕರ್ಾರಿ ಶಾಲೆಗಳನ್ನು ವಿಲೀನಗೊಳಿಸುವುದನ್ನು ವಿರೋಧಿಸಿ ಎಸ್ಡಿಎಂಸಿ ಸಂಘ, ರೈತ ಸಂಘ ಕಾರ್ಯಕರ್ತರು ನಡೆಸುತ್ತಿದ್ದ ಮೂರನೇ ದಿನದ ಉಪವಾಸ ಸತ್ಯಗ್ರಹವು ಪಂಜಿನ ಮೆರವಣಿಗೆ ತೊಂದಿಗೆ ಅಂತ್ಯಗೊಂಡಿತು. ಶಾಲಾ ಶಿಕ್ಷಣ ಇಲಾಖೆಯ ಲೋಗೋ ಸುಟ್ಟು ಜೆ.ಸಿ.ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆ ಈಡೇರಿಸಲು ಸಕರ್ಾರಕ್ಕೆ ಡಿ.30 ರ ಗಡುವು ನೀಡಿದ್ದಾರೆ.