ಬೆಳಗಾವಿ ಜಿಲ್ಲೆಯ ಖಾನಾಪೂರ ಪಟ್ಟಣದ ರಸ್ತೆ ಕಾಮಗಾರಿ ಆರಂಭ ಆಗಿದ್ದು ನಿಧಾನವಾಗಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಅನೇಕ ಸಮಸ್ಯೆಗಳು ಉದ್ಭವ ಆಗಿದ್ದು ಇಂದು ಶುಕ್ರವಾರ 4 ಗಂಟೆ ಸುಮಾರಿಗೆ ಖಾನಾಪೂರ ಪಟ್ಟಣಕ್ಕೆ ಹೋಗಿದ್ದ ಸರ್ಕಾರಿ ಬಸ್ ಒಂದು ಬ್ರೀಡ್ಜ್ ಪಕ್ಕದಲ್ಲಿ ಸಿಲುಕಿಕ್ಕೊಂಡ ಪರಿಣಾಮ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಅಧಿಕಾರಿಗಳ ವಿರುದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ತಕ್ಷಣ ಕಾಮಗಾರಿಗಳನ್ನ ಮುಕ್ತಾಯಗೊಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕ್ಕೊಡುವಂತೆ ಆಗ್ರಹಿಸಿದರು.