Public App Logo
Jansamasya
Janmashtami
News
पुलिस
Maharashtra
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Madhya_pradesh
अनिल
Cm
Pmmodi
Rahulgandhi
यूपी
कानपुर
Pm
Uttarpradesh

ರಾಯಚೂರು: ಡೊಂಗ ರಾಂಪುರ ಗ್ರಾಮದಲ್ಲಿ ನಾಯಿಯನ್ನ ತಿಂದು ಹಾಕಿದ ಚಿರತೆ; ಎಷ್ಟು ಹಿಡಿದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಚಿರತೆ

Raichur, Raichur | Sep 29, 2025
ತಾಲೂಕಿನ ಡೊಂಗರಾಂಪುರ, ಮಾಮಡದೊಡ್ಡಿ ಮಧ್ಯೆ ಇರುವ ಹೊಲದಲ್ಲಿ ರವಿವಾರ ನಾಯಿ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ನಡೆದಿದೆ. ಡೊಂಗರಾಂಪುರ ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೇ ಚಿರತೆಯೊಂದು ಪರಮೇಶ್ವರ ಬೆಟ್ಟದ ಮೇಲೆ ಚಿರತೆ ನವಿಲು, ನಾಯಿಗಳನ್ನು ತಿಂದು ಹಾಕಿತ್ತು. ತದನಂತರ ಆಕಳು ಕರುವನ್ನ ತಿಂದು ಹಾಕಿತ್ತು. ಬಳಿಕ ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿಗೆ ಬೀಳಿಸಿದ್ದರು. ಇದೀಗ ಮತ್ತೆ ಚಿರತೆ ದಾಳಿ ನಡೆಸಿ ನಾಯಿಯನ್ನು ಕೊಂದು ಹಾಕಿ ಆತಂಕ ಮೂಡಿಸಿದೆ.