Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
भाजपा
Congress
Modi
Delhi
Viral
Jharkhand
Up
Rajasthan
Bollywood
Patna
Breakingnews
Narendramodi
Nitishkumar
Madhya_pradesh
Cm
Pmmodi
Rahulgandhi
यूपी
कानपुर
Uttarpradesh

ಕಂಪ್ಲಿ: ಶಾಮನೂರು ಶಿವಶಂಕ್ರಪ್ಪ ನಿಧನ ಕರ್ನಾಟಕದ ಸೂರ್ಯ ಅಸ್ತಂಗತವಾಗಿದೆ ಪಟ್ಟಣದಲ್ಲಿ ಸ್ಪೀಕರ್ ಯು.ಟಿ.‌ಖಾದರ್ ಸಂತಾಪ

Kampli, Ballari | Dec 15, 2025
ಶಾಮನೂರು ಶಿವಶಂಕ್ರಪ್ಪ ಹಿಮಾಲಯದ ಬೆಟ್ಟದಷ್ಟು ಎತ್ತರದ ವ್ಯಕ್ತಿತ್ವವುಳ್ಳವರಾದ್ರು. ರಾಜಕೀಯ ಮಾತ್ರವಲ್ಲದೆ ಧಾರ್ಮಿಕ ಶೈಕ್ಷಣಿಕ ದೊಡ್ಡ ಕೊಡುಗೆ ಇದೆ ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿವಶಂಕರಪ್ಪನವರು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಅವರ ಅಗಲಿಕೆಯು ನಾಡಿಗೆ ತುಂಬಲಾರದ ನಷ್ಟವುಂಟು ಮಾಡಿದೆ ಎಂದು ಸ್ಪೀಕರ್ ಯು.ಟಿ.‌ಖಾದರ್ ಸಂತಾಪ ಸೂಚಿಸಿದ್ದಾರೆ ಭಾನುವಾರ ರಾತ್ರಿ 9:40ಕ್ಕೆ ಪಟ್ಟಣದಲ್ಲಿ ಸ್ಪೀಕರ್ ಯು.ಟಿ.‌ಖಾದರ್ ಮಾತನಾಡಿ ಶಾಮನೂರು ಅಗಲಿಕೆ ರಾಜ್ಯಕ್ಕೆ ತುಂಬಾ ನಷ್ಟ ಉಂಟು ಮಾಡಿದೆ ರಾಜಕೀಯ ಮಾತ್ರವಲ್ಲದೆ