ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬಾವಗಿ ಗ್ರಾಮದಲ್ಲಿ ಎಸ್.ಟಿ ಗೊಂಡ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನ ನೀಡುವಂತೆ ಸಂಸದ ಸಾಗರ್ ಕಂಡ್ರೆ ಅವರಿಗೆ ಗ್ರಾಮಸ್ಥರು ಬುಧವಾರ ಮಧ್ಯಾನ 12:30ಕ್ಕೆ ಬೀದರ್ನಲ್ಲಿ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಂಸದ ಸಾಗರ್ ಕಂಡ್ರೆ ಸಕಾರಾತ್ಮಕವಾಗಿ ಸ್ಪಂದಿಸಿದರು ಈ ವೇಳೆ ಮಹಾತ್ಮ ಬೊಮ್ಮ ಗೊಂಡೇಶ್ವರ ವಿಕಾಸ ಮಂಡಳಿ ಅಧ್ಯಕ್ಷ ಬಸವರಾಜ ಹೊನ್ನೀಕೇರಿ ಪ್ರಮುಖರಾದ ವೈಜನಾಥ ಮೇತ್ರೆ, ಬಾಬುರಾವ ಸಂಗೊಳ್ಳಿ ಮತ್ತಿತರರು ಹಾಜರಿದ್ದರು.