ದೇವನಹಳ್ಳಿ: ವಿಜಯಪುರ ಅಮಾನಿ ಕೆರೆ ಏರಿಯ ಮೇಲೆ ಎದುರುಗಡೆ ವಾಹನ ತಪ್ಪಿಸಲು ಹೋಗಿ ಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
ದೇವನಹಳ್ಲಿ ಕೆರೆಯ ಏರಿ ರಸ್ತೆಯಲ್ಲಿ ಎದುರುಗಡೆ ವಾಹನ ತಪ್ಪಿಸಲು ಹೋಗಿ ಏರಿಯ ಪಕ್ಕದಲ್ಲಿದ್ದ ದೇವಾಲಯ ಗೋಡೆಗೆ ಬೈಕ್ ಡಿಕ್ಕಿ , ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೆ ಸಾವು, ದೇವನಹಳ್ಳಿ ತಾಲೂಕಿನ ವಿಜಯಪುರ ಅಮಾನಿಕೆರೆ ಏರಿಯ ಮೇಲೆ ಘಟನೆ, ಗೊಡ್ಲುಮುದ್ದಡನಹಳ್ಳಿ ನಿವಾಸಿ ದೀವಾಕರ (22) ಮೃತ ದುರ್ದೈವಿ,