ವಿಧಾನ ಪರಿಷತ್ ಸದಸ್ಯ ಹಾಗೂ ಗೊಲ್ಲ ಯಾದವ ಸಮಾಜ ಮುಖಂಡ ಡಿ.ಟಿ. ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಯಾದವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ರಂಗಸ್ವಾಮಿ ಹೇಳಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾದವ, ಗೊಲ್ಲ ಸಮಾಜದವರು ಸುಮಾರು ೧೦ ಲಕ್ಷದಷ್ಟಿದ್ದರೂ ನಮಗೆ ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿದೆ. ಎ. ಕೃಷ್ಣಪ್ಪ ನಂತರ ರಾಜ್ಯ ಗೊಲ್ಲ ಸಂಘದ ನೇತೃತ್ವವನ್ನು ಡಿ.ಟಿ. ಶ್ರೀ