ಬೆಂಗಳೂರು ಉತ್ತರ: ಸಾಧನಾ ಸಮಾವೇಶಕ್ಕೆ ಜನರ ತೆರಿಗೆ ಹಣ ಖರ್ಚು: ನಗರದಲ್ಲಿ ಸರ್ಕಾರದ ವಿರುದ್ಧ ಎಂಎಲ್ಸಿ ಸಿ.ಟಿ ರವಿ ವಾಗ್ದಾಳಿ
Bengaluru North, Bengaluru Urban | Aug 20, 2025
ವಿಜಯನಗರ ಸಾಧನಾ ಸಮಾವೇಶಕ್ಕೆ ಜನರ ತೆರಿಗೆಯ 10 ಕೋಟಿ ಖರ್ಚು ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ...