ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮನುಜ ಮತ ವಿಶ್ವ ಪಥ ಶೀರ್ಷಿಕೆ ಅಡಿಯಲ್ಲಿ ವಿಶ್ವ ಮಾನವ ಸಂಕಲ್ಪ ಜಾಗೃತಿ ಕಾರ್ಯಕ್ರಮ ಶನಿವಾರ ರಾತ್ರಿ 9ಕ್ಕೆ ತಾಲೂಕಿನ ಏಕಲಾರದಲ್ಲಿ ನಡೆಯಿತು. ಈ ವೇಳೆ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಸುನಿತಾ ದಾಡ್ಗೆ ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಿರ್ಮಲ ಶೇರಿಕಾರ್ ಕಸಪ್ಪ ಅಧ್ಯಕ್ಷ ಎಂ ಬಿ ಅಮರವಾಡಿ ಮತ್ತಿತರರು ಮಾತನಾಡಿದರು. ಗ್ರಾ. ಪಂ ಅಧ್ಯಕ್ಷ ಸುನಿತಾ ಮಣಿಗೆಂಪುರ್ ಅಧ್ಯಕ್ಷತೆ ವಹಿಸಿದ್ದರು.