ಕಲಬುರಗಿ : ಕಲಬುರಗಿ ನಗರದಲ್ಲಿ ಜೆಸ್ಕಾಂ ವಿದ್ಯುತ್ ಕಂಬಗಳಿಗೆ ಮತ್ತು ಸ್ಟ್ರಿಟ್ ಲೈಟ್ ಕಂಬಗಳಿಗೆ ಹಾಕಲಾಗಿರೋ ಇಂಟರ್ನೆಟ್ ಕೇಬಲ್ಗಳ ತೆರವು ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುತ್ತದೆಂದು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್ ಹೇಳಿದ್ದಾರೆ.. ಡಿಸೆಂಬರ್ 8 ರಂದು ಮಧ್ಯಾನ 3 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕೆಲ ತಿಂಗಳ ಹಿಂದಷ್ಟೆ ವಿದ್ಯುತ್ ತಂತಿಗೆ ಇಂಟರ್ನೆಟ್ ಕೆಬಲ್ ತಾಗಿ ಶಾಲಾ ವಾಹನದ ಮೇಲೆ ಬಿದ್ದು ಮಹಿಳೆಯೊಬ್ಬಳು ಗಂಭೀರ ಗಾಯಗೊಂಡಿದ್ದರು.. ಈ ಹಿಂದೆ ವಿದ್ಯುತ್ ಕಂಬಗಳಿಗೆ ಇಂಟರ್ನೆಟ್ ಕೇಬಲ್ ಅಳವಡಿಕೆ ತೆರವು ಕಾರ್ಯ ನೆನಗುದಿಗೆ ಬಿದ್ದಿತ್ತು.. ಆದರೆ ಈ ಬಾರಿ ಸಭೆ ನಡೆಸಿ ಇಂಟರ್ನೆಟ್ ಕೆಬಲ್ಗಳ ತೆರವು ಮಾಡಲು ಕಟ್ಟುನಿಟ್ಟಾಗಿ ಕ್ರಮಗಳನ್ನ ಕೈಗೊಳ್ಳಲಾಗುವುದೆಂದು ಪ್ರ