Public App Logo
Profile Picture

mswswamy

@harishswamy
23697Followers
2672Following
ಕಲಬುರಗಿ: ಬೇಸಿಗೆ ಹಿನ್ನಲೆ: ಆಳಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿ ಪಂ ಸಿಇಓ ಭೇಟಿ
ಕಲಬುರಗಿ: ಬಾಬು ಜಗಜೀವನರಾಮ್/ಡಾ ಅಂಬೇಡ್ಕರ್ ಜಯಂತ್ಯೋತ್ಸವ: ನಗರದಲ್ಲಿ ಡಿಸಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಕಲಬುರಗಿ: ಡಾ ಅಂಬೇಡ್ಕರ್ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ: ನಗರದಲ್ಲಿ ಅನಿಲ್ ಟೆಂಗಳಿ
ಕಲಬುರಗಿ: ನಕ್ಸಲ್ ಮುಕ್ತ ಭಾರತ ದೇಶಕ್ಕೆ ಕಾರಣರಾದ ಪ್ರಧಾನಿ ಮೋದಿಯವರಿಗೆ ನಗರದಲ್ಲಿ ಬಿಜೆಪಿ ವಕ್ತಾರೆ ಡಾ ಸುಧಾ ಹಾಲ್ಕಾಯಿ ಅಭಿನಂದನೆ
ಕಲಬುರಗಿ: ಹಾಸ್ಟೆಲ್‌ನಲ್ಲಿ ಕಳಪೆ ಮಟ್ಟದ ಆಹಾರ ಪೂರೈಕೆ ವಿರುದ್ಧ ನಗರದ ಜಿ ಪಂ ಕಚೇರಿ ಮುಂದೆ ಕರ್ನಾಟಕ ನವ ನಿರ್ಮಾಣ ಸೇನೆ ಪ್ರತಿಭಟನೆ
ಕಲಬುರಗಿ: ಖಮೇನಿ ಹತ್ಯೆಗೆ ಕಲಬುರಗಿ ಪಾಲಿಕೆ ಶೃದ್ದಾಂಜಲಿ: ನಗರದಲ್ಲಿ ಶಿವಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಕೆಂಡಾಮಂಡಲ
ಕಲಬುರಗಿ: ನಗರದ ತಮ್ಮ ಗೃಹ ಕಚೇರಿಯಲ್ಲಿ ಜನಸ್ಪಂದನ ನಡೆಸಿದ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್
ಕಲಬುರಗಿ: ನಗರದ ಕುವೆಂಪು ಬಡಾವಣೆಯ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ಕಳ್ಳನ ಕೃತ್ಯ ಸೆರೆ
ಕಲಬುರಗಿ: ಮಹಾಗಾಂವ್ ಪೊಲೀಸರಿಂದ ಗಾಂಜಾ ಮಾರಾಟ ಆರೋಪಿ ಬಂಧನ: ₹1.80 ಲಕ್ಷ ಮೌಲ್ಯದ 3.2 ಕೆಜಿ ಗಾಂಜಾ ಜಪ್ತಿ
ಕಲಬುರಗಿ: ನಗರದ ಟೌನ್‌ಹಾಲ್‌ನಲ್ಲಿ ಬಜೆಟ್ ಪೂರ್ವಭಾವಿ ಸಭೆ: ಮೇಯರ್, ಡೆಪ್ಯುಟಿ ಮೇಯರ್ ಭಾಗಿ
ಕಲಬುರಗಿ: ನಗರದ ಪಾಲಿಕೆಯಲ್ಲಿ ಬಜೆಟ್ ಪೂರ್ವ ಸಭೆಗೂ ಮುನ್ನ ಇರಾನ್‌ನ ಖಮೇನಿ ನಿಧನಕ್ಕೆ ಸಂತಾಪ: ಸಾರ್ವಜನಿಕರಿಂದ ಟೀಕೆ
ಶಹಾಬಾದ: ಶಹಬಾದ್ ಪೊಲೀಸರ ಕಾರ್ಯಾಚರಣೆ, ತೊಗರಿ ಕಳ್ಳತನ ಮಾಡಿದ್ದ ಐವರ ಬಂಧನ: 40 ತೊಗರಿ ಚೀಲ ಜಪ್ತಿ
ಕಲಬುರಗಿ: ಡಾ ಬಿಆರ್ ಅಂಬೇಡ್ಕರ್ ಜಯಂತಿ ನಿಮ್ಮಿತ್ತ ವಿವಿಧ ಕಾರ್ಯಕ್ರಮ ಆಯೋಜನೆ: ನಗರದಲ್ಲಿ ಜಯಂತಿ ಸಮಿತಿ ಅಧ್ಯಕ್ಷ ಅಶೋಕ್ ವಿರನಾಯಕ್
ಕಲಬುರಗಿ: ತೃತೀಯ ಭಾಷೆ ಹಿಂದಿ ಅಂಕ ಕೈಬಿಟ್ಟಿರೋದಕ್ಕೆ ಕಲಬುರಗಿಯಲ್ಲಿ ಹಿಂದಿ ಶಿಕ್ಷಕರ ಪ್ರತಿಭಟನೆ
ಸೇಡಂ: ಹೊಸಳ್ಳಿ ಗ್ರಾಮದಿಂದ ಸೇಡಂ-ಕಲಬುರಗಿ ಮುಖ್ಯರಸ್ತೆ ಮಧ್ಯೆ ಸೇತುವೆ ನಿರ್ಮಾಣಕ್ಕೆ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಚಾಲನೆ
ಕಲಬುರಗಿ: ರೈತರ ವಿದ್ಯುತ್ ಟಿಸಿ ಬೇಡಿಕೆ ಈಡೇರಿಸಿದ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್: ದೇಗಲಮಡಿ ಗ್ರಾಮದಲ್ಲಿ ಬ್ಯಾನರ್ ಮೂಲಕ ಧನ್ಯವಾದ ತಿಳಿಸಿದ ಜನ
ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ 'ಪ್ಯಾನ್ ಇಂಡಿಯಾ ಮಧುಮೇಹ ಪಾದಗಳ ಆರೋಗ್ಯ ಅಭಿಯಾನಕ್ಕೆ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಚಾಲನೆ
ಕಲಬುರಗಿ: ನಗರದ ತಮ್ಮ ನಿವಾಸದಲ್ಲಿ ಜನಸ್ಪಂದನ ನಡೆಸಿದ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್
ಕಲಬುರಗಿ: ಕೇಂದ್ರದ ವಿದೇಶಾಂಗ ನೀತಿಯಿಂದ ದೇಶಕ್ಕೆ ಸಂಕಷ್ಟ: ನಗರದಲ್ಲಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್
ಕಲಬುರಗಿ: ಕಾಳಸಂತೆಯಲ್ಲಿ ಸಿಲೆಂಡರ್ ಮಾರಾಟ: ನಗರದಲ್ಲಿ ಗ್ಯಾಸ್ ಏಜೆನ್ಸಿಗಳ ವಿರುದ್ಧ ಹೋಟೆಲ್/ಬೇಕರಿ ಮಾಲೀಕರ ಸಂಘ ಆಕ್ರೋಶ
ಕಲಬುರಗಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ನಗರದಲ್ಲಿ ಡಾ ಅಜಯ್‌ಸಿಂಗ್ ಸ್ಪಷ್ಟನೆ
ಕಲಬುರಗಿ: ದಾವಣಗೆರೆಯಲ್ಲಿ ಯಾವುದೇ ಭಿನ್ನಮತವಿಲ್ಲ, ಎರಡು ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ: ನಗರದಲ್ಲಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಹೇಳಿಕೆ
ಕಲಬುರಗಿ: ಎರಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ: ನಗರದಲ್ಲಿ ಶಾಸಕ ಡಾ ಅಜಯ್‌ಸಿಂಗ್
ಕಲಬುರಗಿ: ನಗರದ ಕೀರ್ತಿ ನಗರದಿಂದ ಮಹಿಳೆ ನಾಪತ್ತೆ: ಪ್ರಕರಣ ದಾಖಲು
ಕಲಬುರಗಿ: ನಗರದ ತಮ್ಮ ಗೃಹ ಕಚೇರಿಯಲ್ಲಿ ಪ್ರಧಾನಿ ಮೋದಿಯವರ 'ಮನ್ ಕೀ ಬಾತ್' ವೀಕ್ಷಿಸಿದ ಶಾಸಕ ಬಸವರಾಜ್ ಮತ್ತಿಮೂಡ್