Public App Logo
Profile Picture

mswswamy

@harishswamy
23816Followers
2673Following
ಕಲಬುರಗಿ: ನಗರದಲ್ಲಿ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ
ಚಿತ್ತಾಪುರ: ಸೂಗೂರು (ಎನ್) ಗ್ರಾಮದಲ್ಲಿಂದು ಶ್ರೀ ಭೋಜಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಮಾಡಲಿರೋ ಸಿಎಂ ಸಿದ್ದರಾಮಯ್ಯ
ಕಲಬುರಗಿ: IPL ಬೆಟ್ಟಿಂಗ್‌ನಲ್ಲಿ ನಷ್ಟ: ಕಲಬುರಗಿಯಲ್ಲಿ ಜಲಾಶಯಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ
ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ದೇಶದಲ್ಲಿ ಉಗ್ರ ಚಟುವಟಿಕೆ ಹೆಚ್ಚಾಗಿವೆ: ನಗರದಲ್ಲಿ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್
ಕಲಬುರಗಿ: ಏ23 ರಂದು ಅಖಿಲ ಭಾರತ ಕಿಸಾನ್ ಮಹಾಸಭಾ ಸಮ್ಮೇಳನ: ನಗರದಲ್ಲಿ ಎಐಕೆಎಮ್‌ಎಸ್ ಮುಖಂಡ ಭೀಮಾಶಂಕರ ಮಾಡಿಯಾಳ
ಕಲಬುರಗಿ: ನಗರದ ಡಿಎಆರ್ ಮೈದಾನದಲ್ಲಿ 'ವಾರದ ಕವಾಯತು' ವೀಕ್ಷಿಸಿದ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ
ಕಲಬುರಗಿ: ಎಪಿಎಂಸಿ ಅಧ್ಯಕ್ಷ ಸ್ಥಾನ ಕುರುಬ ಸಮಾಜಕ್ಕೆ ನೀಡಿ: ನಗರದಲ್ಲಿ ಕುರುಬ ಸಮಾಜ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಆಗ್ರಹ
ಕಲಬುರಗಿ: ಏ 16 ರಂದು ಸಿದ್ದಗಂಗಾ ಶ್ರೀಗಳ ಜಯಂತ್ಯೋತ್ಸವ: ನಗರದಲ್ಲಿ ವೀರಶೈವ ಸಮಾಜ ಮುಖಂಡ ಅರುಣಕುಮಾರ ಪಾಟೀಲ್
ಚಿಂಚೋಳಿ: ಚಿಂಚೋಳಿ ಪೊಲೀಸರ ಕಾರ್ಯಾಚರಣೆ; ನಾಲ್ವರು ಮೇಕೆ ಕಳ್ಳರ ಬಂಧನ
ಕಲಬುರಗಿ: ನಗರದ ಎಂಜಿ ರಸ್ತೆಯ ಎಲೈಟ್ ಡೈಗ್ನೋಸ್ಟಿಕ್ ಸೆಂಟರ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ
ಕಲಬುರಗಿ: ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಥರ್ಡ್ ರ‌್ಯಾಂಕ್ ಬಂದ ನಗರದ ಎಸ್.ಬಿ.ಆರ್ ಕಾಲೇಜು ವಿದ್ಯಾರ್ಥಿನಿ: ಶಿಕ್ಷಕರಿಂದ ಸತ್ಕಾರ
ಚಿತ್ತಾಪುರ: ಚಿತ್ತಾಪುರ ಪಟ್ಟಣದಲ್ಲಿ ಎಸ್‌ಸಿ/ಎಸ್ಟಿ ಫಲಾನುಭವಿಗಳಿಗೆ ತರಕಾರಿ ಬೀಜಗಳ ಕಿಟ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಯುದ್ಧ ಎಫೆಕ್ಟ್, ಕ್ಯಾನ್ಸರ್ ಸಹಿತ ಹಲವು ಔಷಧಿಗಳ ದರಗಳ ಏರಿಕೆ ಸಾಧ್ಯತೆ: ನಗರದಲ್ಲಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಸುಳಿವು
ಕಲಬುರಗಿ: ನಗರದ ತಮ್ಮ ಗೃಹ ಕಚೇರಿಯಲ್ಲಿ 'ಜನಸ್ಪಂದನ' ನಡೆಸಿದ ಶಾಸಕ ಬಸವರಾಜ್ ಮತ್ತಿಮೂಡ್
ಕಲಬುರಗಿ: ನಗರದಲ್ಲಿ ಮಾಜಿ ಸಚಿವರ ಅಳಿಯ ಅನಿಲ್ ರಾಠೋಡ್ ಹತ್ಯೆಯ ಸಿಸಿಟಿವಿ ವಿಡಿಯೋ ಬೆಳಕಿಗೆ
ಕಲಬುರಗಿ: ನಿಮಗೆ ತಾಕತ್ ಇದ್ರೆ ಮಲ್ಲಿಕಾರ್ಜುನ ಖರ್ಗೆರನ್ನ ಅರೆಸ್ಟ್ ಮಾಡಿಸಿ: ನಗರದಲ್ಲಿ ಛಲವಾದಿ ನಾರಾಯಣಸ್ವಾಮಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು
ಕಲಬುರಗಿ: ಪ್ರತಾಪ್ ಸಿಂಹ ನಡೆಯಲಾರದ ನಾಣ್ಯ: ಸಿಂಹ ವಿರುದ್ಧ ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲ
ಕಲಬುರಗಿ: ಕಲ್ಮೂಡ ಬಳಿ ಶಿಕ್ಷಕಿ ಕೊಲೆ ಮಾಡೋ ಮುನ್ನ 5 ಲೀ ಪೆಟ್ರೋಲ್ ಖರೀಧಿಸಿದ್ದ ಆರೋಪಿ ಅಮರ್: ಸಿಸಿ ಟಿವಿ ವಿಡಿಯೋ ವೈರಲ್
ಕಲಬುರಗಿ: ಮದ್ಯಪಾನ ಆರೋಗ್ಯವಲ್ಲದೇ ಕುಟುಂಬದ ನೆಮ್ಮದಿ ಹಾಳು ಮಾಡುತ್ತದೆ: ನಗರದಲ್ಲಿ ಡಿಜಿಪಿ ಅರುಣ್ ಚಕ್ರವರ್ತಿ
ಕಲಬುರಗಿ: ಕಳೆದ ಬಾರಿಯಂತೆ ಈ ಬಾರಿಯೂ ಅದ್ಧೂರಿ ಬಸವ ಜಯಂತಿ ಆಚರಣೆ: ನಗರದಲ್ಲಿ ಶಾಸಕ ಬಿಆರ್ ಪಾಟೀಲ್
ಕಲಬುರಗಿ: ಕಲ್ಮೂಡ ಬಳಿ ಶಿಕ್ಷಕಿ ಕೊಂದ ಹಂತಕನನ್ನ ಬಂಧಿಸಿದ ಕಮಲಾಪುರ ಠಾಣೆ ಪೊಲೀಸರು: ಯಾರು ಗೋತ್ತಾ ಆ ಹಂತಕ?
ಸೇಡಂ: ಮಳಖೇಡ ಪೊಲೀಸ್ ಠಾಣೆಗೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಭೇಟಿ
ಕಲಬುರಗಿ: ನಗರದ ತಮ್ಮ ಗೃಹ ಕಚೇರಿಯಲ್ಲಿ 'ಜನಸ್ಪಂದನ' ನಡೆಸಿದ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್
ಚಿಂಚೋಳಿ: ಕಸ್ಕೋಟಾ ರೋಗದಿಂದ ಬೆಳೆ ಹಾಳು: ಪರಿಹಾರಕ್ಕೆ ಆಗ್ರಹಿಸಿ ಚಿಂಚೋಳಿಯಲ್ಲಿ ರೈತರ ಪ್ರತಿಭಟನೆ
ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣ: ಆರ್‌ಡಿ ಪಾಟೀಲ್ ಮೈಸೂರು ಜೈಲಿಗೆ ವರ್ಗಾವಣೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್
Mswswamy (@harishswamy) | Public App