Public App Logo
Profile Picture

mswswamy

@harishswamy
23911Followers
2673Following
ಕಲಬುರಗಿ: ನಗರದ ಕನ್ನಡ ಭವನದಲ್ಲಿ 'ಬಸವ ಪರ್ವ-2026' ಕಾರ್ಯಕ್ರಮ
ಅಫಜಲ್ಪುರ: ಮಂಗಳೂರು ಗ್ರಾಮದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಸಿಸನ್-4ಗೆ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಚಾಲನೆ
ಕಲಬುರಗಿ: ಬಸವ ಜಯಂತಿ ಹಿನ್ನಲೆ: ನಗರದಲ್ಲಿ ಕಾರು ರ‌್ಯಾಲಿಗೆ ಚಾಲನೆ
ಕಲಬುರಗಿ: ಇಟಗಾ(ಕೆ) ಗ್ರಾಮದಲ್ಲಿ ಡಾ ಅಂಬೇಡ್ಕರ್‌ರವರ ಜಯಂತ್ಯೋತ್ಸವ: ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಭಾಗಿ
ಕಲಬುರಗಿ: ನಗರದಲ್ಲಿ ಜೆಸ್ಕಾಂ ಅಧ್ಯಕ್ಷರು ಮತ್ತು ಅಧಿಕಾರಿಗಳ ಜೊತೆ ಶಾಸಕಿ ಖನೀಜ್ ಫಾತೀಮಾ ಸಭೆ
ಕಲಬುರಗಿ: ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ 'TALENT HUB-2026' ತಾಂತ್ರಿಕ ಸ್ಪರ್ಧೆ ಮತ್ತು ಪ್ರದರ್ಶನ' ಆಯೋಜನೆ
ಅಫಜಲ್ಪುರ: ಗೊಬ್ಬುರ ಗ್ರಾಮದ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಕಾನ್‌ಸ್ಟೇಬಲ್ ದುರ್ಮರಣ
ಕಾಳಗಿ: ಹುಲಸಗೂಡ ಗ್ರಾಮದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕೊಲೆ ಶಂಕೆ
ಕಲಬುರಗಿ: ಬಿಜೆಪಿ-ಸುಳ್ಳು ಪ್ರಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ನಗರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಸಿಂಘೆ
ಕಲಬುರಗಿ: ಭಾರಿ ಬಿರುಗಾಳಿಗೆ ನಗರದ ಕೆಬಿಎನ್ ಆಸ್ಪತ್ರೆ ಬಳಿ ಮುಖ್ಯರಸ್ತೆ ಮೇಲೆ ಬಿದ್ದ ಮರ: ಕಾರು ಚಾಲಕ ಜಸ್ಟ್ ಮಿಸ್
ಕಲಬುರಗಿ: ಮಹಿಳಾ ಮೀಸಲಾತಿ ಬಿಲ್‌ಗೆ ಹಿನ್ನಡೆ ಆಘಾತಕಾರಿ: ನಗರದಲ್ಲಿ ಬಿಜೆಪಿ ವಕ್ತಾರೆ ಡಾ ಸುಧಾ ಹಾಲ್ಕಾಯಿ ಆಕ್ರೋಶ
ಕಲಬುರಗಿ: ನಗರದ ತಮ್ಮ ಗೃಹ ಕಚೇರಿಯಲ್ಲಿ ಜನಸ್ಪಂದನ ನಡೆಸಿದ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್
ಕಲಬುರಗಿ: ತೊಗರಿ ಖರೀಧಿ ಕೇಂದ್ರ ಸ್ಥಾಪನೆಗೆ ಕೇಂದ್ರ/ರಾಜ್ಯ ಸರ್ಕಾರಕ್ಕೆ ನಗರದಲ್ಲಿ ಕೆಪಿಆರ್‌ಎಸ್ ಸಂಘಟನೆ ಆಗ್ರಹ
ಕಲಬುರಗಿ: ಬಿರುಬೇಸಿಗೆ ಹಿನ್ನಲೆ, ಜಿಲ್ಲಾಡಳಿತದಿಂದ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ನಗರದಲ್ಲಿ ಕರವೇ ಆಗ್ರಹ
ಕಲಬುರಗಿ: ಭಾರಿ ಬಿರುಗಾಳಿಗೆ ನಗರದ ಪಟೇಲ್ ವೃತ್ತದಲ್ಲಿ ಕಳಚಿಬಿದ್ದ ಅಲಂಕಾರಿಕ ಬೃಹತ್ ವಿದ್ಯುತ್ ಕಂಬ: ತಪ್ಪಿದ ದುರಂತ
ಕಲಬುರಗಿ: ಭಾರಿ ಬಿರುಗಾಳಿ ಮಳೆಗೆ ನಗರದ ಬುದ್ಧವಿಹಾರ ಗೇಟ್ ಬಳಿ ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಕಟೌಟ್
ಕಲಬುರಗಿ: ಸೇಡಂ ಪಟ್ಟಣದಲ್ಲಿ ಹೊತ್ತಿಯುರಿದ ಪಲ್ಸರ್ ಬೈಕ್, ಅತ್ಯಧಿಕ ಬಿಸಿಲಿನಿಂದಲೇ ಬೆಂಕಿ ಹೊತ್ತಿಕೊಂಡಿರೋ ಶಂಕೆ
ಕಲಬುರಗಿ: ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ K-GIS 2.0 ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ
ಕಲಬುರಗಿ: ಕಡಗಂಚಿ ಗ್ರಾಮದಲ್ಲಿನ ಬಿಸಿಎಂ ಹಾಸ್ಟೆಲ್ ಸ್ಥಳಾಂತರ ಖಂಡಿಸಿ ನಗರದಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ
ಕಲಬುರಗಿ: ಜನ ಗಣತಿ ಹಿನ್ನಲೆ: ನಗರದ ವಿವಿಧೆಡೆ ಪಾಲಿಕೆ ಆಯುಕ್ತರ ಭೇಟಿ, ಪರಿಶೀಲನೆ
ಕಲಬುರಗಿ: ನಗರದ ದರಿಯಾಪುರ ಬಡಾವಣೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
ಕಲಬುರಗಿ: ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ನಗರದಲ್ಲಿ ಎಸ್ಪಿಯಿಂದ ಪ್ರಶಂಸನೀಯ ಪತ್ರ ವಿತರಣೆ
ಕಲಬುರಗಿ: ಕೇಂದ್ರ ಸರ್ಕಾರದ ವಿರುದ್ಧ ಸಿಯುಟಿಯು ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ
ಕಲಬುರಗಿ: ನಗರದ ಉಸ್ಮಾನಿಯಾ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಡ್ರೈನೆಜ್ ಕಾಮಗಾರಿಗೆ ಶಾಸಕಿ ಖನೀಜ್ ಫಾತೀಮಾ ಚಾಲನೆ
ಚಿಂಚೋಳಿ: ಚಿಂಚೋಳಿ ಗಡಿಭಾಗದ ಗ್ರಾಮಗಳಲ್ಲಿ ತೆಲಂಗಾಣದವರಿಂದ ಮಣ್ಣು ಗಣಿಗಾರಿಕೆ: ಗ್ರಾಮಸ್ಥರ ಪ್ರತಿಭಟನೆ