ಒತ್ತಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಕುಂಭ ದ್ರೋಣ ಮಳೆಯಿಂದಾಗಿ ರೈತರ ಬೆಳೆಗಳು ನೀರಲ್ಲಿ ಮುಳುಗಿ ಹೋಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಗಮನ ಹರಿಸುತ್ತಿಲ್ಲ, ಹೀಗೆ ಮುಂದುರೆಸಿದರೆ ನೇಪಾಳ ಮಾದರಿಯಲ್ಲಿ ರೈತರು ದಂಗೆ ಎಳುವ ಕಾಲ ಬರುತ್ತಿದೆ. ಸರ್ಕಾರದ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ ಮನವಿ ಪತ್ರ ಓದಿದರು. ಗ್ರಾಮೀಣ ಘಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ, ರೈತ ಮೊರ್ಚಾ ಜಿಲ್ಲಾಧ್ಯಕ್ಷ ಶಿವರಾಜ ಅಲ್ಮಾಜಿ, ತಾಲೂಕು ಅಧ್ಯಕ್ಷ ಶಿವರಾಜ ತಾಟೆ, ಪ್ರಮುಖರಾದ ಬಾಬುರಾವ ಹಿಂಸೆ, ಮಾಧವರಾವ ಹಸೂರೆ, ಸೂರ್ಯಕಾಂತ ಜಿಲ್ಲಾಬಟ್ಟೆ, ಸುಧೀರ ಕಾಡಾದಿ, ರವಿ ಚಂದನಕೆರೆ, ರ