Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
Congress
Modi
Delhi
Viral
मारपीट
Crime
Jharkhand
Dm
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh

ಹನೂರು: ಅಸ್ತೂರು ಗ್ರಾಮದಲ್ಲಿ ಚಿರತೆ ದಾಳಿ: ರೈತ ಪಾರಾದರೂ ಒಂದು ಮೇಕೆಗೆ ಗಾಯ

Hanur, Chamarajnagar | Sep 4, 2025
ಅಸ್ತೂರು ಗ್ರಾಮದಲ್ಲಿ ಚಿರತೆ ದಾಳಿ: ರೈತ ಪಾರಾದರೂ ಒಂದು ಮೇಕೆಗೆ ಗಂಭೀರ ಗಾಯ ಹನೂರು ತಾಲ್ಲೂಕಿನ ಪೊನ್ನಾಚ್ಚಿ ಸಮೀಪದ ಅಸ್ತೂರು ಗ್ರಾಮದಲ್ಲಿ ಮೇಕೆ ಮೇಯಿಸುತ್ತಿದ್ದಾಗ ಚಿರತೆ ದಾಳಿ ನಡೆಸಿದ ಘಟನೆ ನಡೆದಿದೆ. ಈ ದಾಳಿಯಿಂದ ಒಂದು ಮೇಕೆಗೆ ಗಂಭೀರ ಗಾಯವಾಗಿದ್ದು, ರೈತನು ಪಾರಾಗಿದ್ದಾನೆ. ಅಸ್ತೂರು ಗ್ರಾಮದ ವೆಂಕಟರಾಜು ಎಂಬ ರೈತನು ಗ್ರಾಮದ ಹೊರವಲಯದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ, ಕಾಡಿನಿಂದ ಚಿರತೆ ಬಂದು ಆ ಸ್ಥಳಕ್ಕೆ ಬಂದಿದೆ. ಈ ಚಿರತೆ ರೈತನತ್ತ ಆಗಮಿಸಿ ದಾಳಿ ಮಾಡಲು ಮುಂದಾಗುತ್ತಿದ್ದಂತೆ ಆತ ಆ ಸ್ಥಳದಿಂದ ತಪ್ಪಿಸಿಕೊಂಡು ಪಾರಾಗಿದ್ದಾನೆ.ಆದರೆ, ಚಿರತೆ ಒಂದು ಮೇಕೆಯ ಮೇಲೆ ದಾಳಿ ನಡೆಸಿ ಗಾಗಗೊಳಿಸಿದೆ