Public App Logo
Profile Picture

Abhilash Gowda

@abhilash.gowda7707
118046Followers
26Following
ಗುಂಡ್ಲುಪೇಟೆ: ಗೋಪಾಲಪುರದಲ್ಲಿ ಹುಲಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಭೀತಿ
ಹನೂರು: ಮಹಾಲಿಂಗನಕಟ್ಟೆ ಸಮೀಪ ಹಿಟಾಚಿ ವಾಹನದಲ್ಲಿ ಕೆಲ ಪರಿಕರಗಳ ಕಳ್ಳತ್ತನ
ಚಾಮರಾಜನಗರ: ಬೂದಿಪಡಗದಿಂದ ಮತ್ತಿಗೋಡುಗೆ ಗಜೇಂದ್ರ: ಆರೈಕೆಗೆ ಹೊಸ ಅಧ್ಯಾಯ
ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಪುನರುಜ್ಜೀವನಕ್ಕೆ ಕ್ರಮ: ಶಾಸಕ ಕೃಷ್ಣಮೂರ್ತಿ
ಕೊಳ್ಳೇಗಾಲ: ಹಿಟ್ ಅಂಡ್ ರನ್ ದುರಂತ: ಕೊಳ್ಳೇಗಾಲ–ಮೈಸೂರು ಹೆದ್ದಾರಿಯಲ್ಲಿ ವ್ಯಕ್ತಿ ಸಾವು
ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಅಗ್ನಿ ಆತಂಕ: ಹಳೆಯ ನಗರಸಭೆ ಕಟ್ಟಡದಲ್ಲಿ ಬೆಂಕಿ
ಕೊಳ್ಳೇಗಾಲ: ಉತ್ತಂಬಳ್ಳಿ ಬಳಿ ಟೈರ್ ಸಿಡಿದು ಅಪಘಾತ: ದ್ವಿಚಕ್ರ ಸವಾರನಿಗೆ ಗಾಯ
ಹನೂರು: ರಸ್ತೆ ತಡೆ ನಂತರ ಎಚ್ಚೆತ್ತ ಅಧಿಕಾರಿಗಳು: ಹೂಗ್ಯಂನಲ್ಲಿ ನೀರು ಸರಬರಾಜು ಪುನರಾರಂಭ
ಹನೂರು: ಹೊಗೇನಕಲ್ ಫಾಲ್ಸ್‌ನಲ್ಲಿ ದುರಂತ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ಹನೂರು: ಕೊಕ್ಕೆಬೆರೆ ಗ್ರಾಮದಲ್ಲಿ ಕಾಡಾನೆ ಆತಂಕ
ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಣೆ
ಹನೂರು: ಹೊಗೇನಕಲ್ ಜಲಪಾತದಲ್ಲಿ ಸುಳಿಗೆ ಸಿಲುಕಿ ವ್ಯಕ್ತಿ ದುರ್ಮರಣ
ಹನೂರು: ಒಡೆಯರಪಾಳ್ಯ ರಸ್ತೆ ಕಾಡಾನೆ ದಾಳಿ: ಗೂಡ್ಸ್ ವಾಹನ ಪಲ್ಟಿ –ಚಾಲಕ ತಕ್ಷಣ ಪಾರಾಗಿ ಪ್ರಾಣಾಪಾಯದಿಂದ ರಕ್ಷಣೆ
ಕೊಳ್ಳೇಗಾಲ: ಕಾಮಗೆರೆ ಗ್ರಾಮದಲ್ಲಿ ರಾತ್ರಿ ಸಂಚರಿಸಿದ ಅನುಮಾನಾಸ್ಪದ ವ್ಯಕ್ತಿಗಳು: ಗ್ರಾಮಸ್ಥರಲ್ಲಿ ಆತಂಕ
ಕೊಳ್ಳೇಗಾಲ: ಜಾಗೇರಿ ಬಳಿ ಹುಲಿ ಉಗುರುಗಳ ಸಾಗಣೆ ಯತ್ನ ವಿಫಲ: ಆರೋಪಿಗೆ ಪೊಲೀಸ್ ಬಲೆಗೆ
ಹನೂರು: ಚಿಕ್ಕಾಲತ್ತೂರಿನಲ್ಲಿ ಕಾಡಾನೆಯ ಹಾವಳಿ: ರೈತರಲ್ಲಿ ಆತಂಕ ಹೆಚ್ಚಳ
ಹನೂರು: ಹೂಗ್ಯಂ ನೀರಿನ ಸಮಸ್ಯೆ ಕೂಗು : ಕಲ್ಲು ಹಾಕಿ ರಸ್ತೆ ಬಂದ್ ಮಾಡಿ  ಗ್ರಾಮಸ್ಥರ ಆಕ್ರೋಶ
ಹನೂರು: ಹನೂರು ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿಗೆ ದೊಡ್ಡ ಹೆಜ್ಜೆ  ರಾಮಪುರದಲ್ಲಿ ಗ್ರಾಮಸ್ಥರಿಂದ ಶಾಸಕರಿಗೆ ಅಭಿನಂದನೆ
ಕೊಳ್ಳೇಗಾಲ: ರೇಷ್ಮೆ ಕ್ಷೇತ್ರಕ್ಕೆ ಉತ್ತೇಜನ: ಕೊಳ್ಳೇಗಾಲದಲ್ಲಿ ಮಹತ್ವದ ಯೋಜನೆ
ಹನೂರು: ಮಹದೇಶ್ವರಬೆಟ್ಟ ಪೊಲೀಸರಿಂದ ಅಕ್ರಮ ಜಾನುವಾರು ಸಾಗಾಣಿಕೆ ತಡೆ – ನಾಲ್ವರು ವಶ, ಜಾನುವಾರುಗಳ ರಕ್ಷಣೆ
ಹನೂರು: ವಡೆಕಹಳ್ಳದಲ್ಲಿ 153 ದಿನಗಳ  ರೈತರ ಪ್ರತಿಭಟನೆಗೆ ಶಾಸಕರ ಭರವಸೆ ಬಳಿಕ ಶಾಂತಿಯುತವಾಗಿ ತೆರೆ
ಹನೂರು: ಮಹದೇಶ್ವರ ಬೆಟ್ಟ ರಸ್ತೆ ಮೇಲೆ ಕಾರುಗಳ ನಡುವೆ ಅಪಘಾತ — ಪ್ರಯಾಣಿಕರು ಅದೃಷ್ಟವಶಾತ್ ಪಾರು
ಹನೂರು: ಹನೂರು ಪಟ್ಟಣದಲ್ಲಿ ಶ್ರೀರಾಮ ನವಮಿ: ಭಕ್ತರಲ್ಲಿ ಹರ್ಷೋಲ್ಲಾಸ
ಕೊಳ್ಳೇಗಾಲ: ಕಾಮಗೆರೆ ಮೊಡಳ್ಳಿ ತೋಟದಲ್ಲಿ ಬೆಂಕಿ: ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆ
ಕೊಳ್ಳೇಗಾಲ: ಬೇಸಿಗೆ ಉಷ್ಣತೆಗೆ ಅರಣ್ಯ ಬೆಂಕಿ: ಬಿ.ಆರ್.ಟಿ ವ್ಯಾಪ್ತಿಯಲ್ಲಿ 38 ಎಕರೆ ನಾಶ ಅರಣ್ಯ ಇಲಾಖೆ ಸ್ಪಷ್ಟನೆ
Abhilash Gowda (@abhilash.gowda7707) | Public App