ಸ್ಮಶಾನ ಭೂಮಿಗಾಗಿ 1 ಎಕರೆ 15 ಗುಂಟೆ ಜಮೀನು ಬಿಟ್ಟುಕೊಡಲು ಕಮಲಾಪುರದ ಮಲ್ಲಿಕಾರ್ಜುನಯ್ಯ ಹಿರೇಮಠ ರಪಾಟಿ ಅವರು ಸ್ವ ಇಚ್ಛೆಯಿಂದ ಒಪ್ಪಿಕೊಂಡಿದ್ದಾರೆ ಎಂದು ಧಾರವಾಡ ತಹಸಿಲ್ದಾರ್ ದೊಡ್ಡಪ್ಪ ಹೂಗಾರ ತಿಳಿಸಿದರು. ನಗರದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಕಮಲಾಪುರ, ಮಾಳಾಪುರ, ಮರಾಠಾ ಕಾಲೊನಿ, ಪತ್ರೇಶ್ವರ ನಗರ, ನಾರಾಯಣಪುರ, ಹರಿಜಕೇರಿ ಸೇರಿದಂತೆ ವಿವಿಧ ಕಡೆಗಳ ಜನರು ಹೋರಾಟ ಮಾಡಿ ಮನವಿ