Public App Logo
Jansamasya
Education
Bareilly
Agra
Cbi
Politics
Abvp
���ायल
Fatehpur
Jodhpur
Amitshah
Uppolice
Punjab
Live
Pratapgarh
Westbengal
Ballia
Farrukhabad
Mirzapur
Rain
Haridwar
Tikamgarh
Trending
Prayagraj
Modiji
Protest
���तरपुर
���ोगी_आदित्यनाथ
Letestnews
Arvindkejriwal

ಧಾರವಾಡ: ಸ್ಮಶಾನಕ್ಕೆ ಜಮೀನು ಬಿಟ್ಟುಕೊಡಲು ಕಮಲಾಪುರದ ಮಲ್ಲಿಕಾರ್ಜುನಯ್ಯ ಸ್ವ ಇಚ್ಛೆಯಿಂದ ಒಪ್ಪಿಕೊಂಡಿದ್ದಾರೆ: ನಗರದಲ್ಲಿ ತಹಸಿಲ್ದಾರ್ ದೊಡ್ಡಪ್ಪ ಹೂಗಾರ

Dharwad, Dharwad | Dec 3, 2025
ಸ್ಮಶಾನ ಭೂಮಿಗಾಗಿ 1 ಎಕರೆ 15 ಗುಂಟೆ ಜಮೀನು ಬಿಟ್ಟುಕೊಡಲು ಕಮಲಾಪುರದ ಮಲ್ಲಿಕಾರ್ಜುನಯ್ಯ ಹಿರೇಮಠ ರಪಾಟಿ ಅವರು ಸ್ವ ಇಚ್ಛೆಯಿಂದ ಒಪ್ಪಿಕೊಂಡಿದ್ದಾರೆ ಎಂದು ಧಾರವಾಡ ತಹಸಿಲ್ದಾರ್ ದೊಡ್ಡಪ್ಪ ಹೂಗಾರ ತಿಳಿಸಿದರು. ನಗರದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಕಮಲಾಪುರ, ಮಾಳಾಪುರ, ಮರಾಠಾ ಕಾಲೊನಿ, ಪತ್ರೇಶ್ವರ ನಗರ, ನಾರಾಯಣಪುರ, ಹರಿಜಕೇರಿ ಸೇರಿದಂತೆ ವಿವಿಧ ಕಡೆಗಳ ಜನರು ಹೋರಾಟ ಮಾಡಿ ಮನವಿ
ಧಾರವಾಡ: ಸ್ಮಶಾನಕ್ಕೆ ಜಮೀನು ಬಿಟ್ಟುಕೊಡಲು ಕಮಲಾಪುರದ ಮಲ್ಲಿಕಾರ್ಜುನಯ್ಯ ಸ್ವ ಇಚ್ಛೆಯಿಂದ ಒಪ್ಪಿಕೊಂಡಿದ್ದಾರೆ: ನಗರದಲ್ಲಿ ತಹಸಿಲ್ದಾರ್ ದೊಡ್ಡಪ್ಪ ಹೂಗಾರ - Dharwad News