ನಾಯಕನಹಟ್ಟಿ ಸಮೀಪ ಇರುವ ಓಬಯ್ಯನಹಟ್ಟಿ ಗೊಲ್ಲರಹಟ್ಟಿ ಗ್ರಾಮದ ವಾಸಿ ಎಂದಿನಂತೆ ಕುರಿಮೇಯಿಸಲು ಹೋಗಿದ್ದ ಕೆರೆ ನಾಗಯ್ಯ ತಂದೆ ಲೇ.ಈರ ಚಿಕ್ಕಯ್ಯ ಸುಮಾರು 58 ವರ್ಷ ಇವರನ್ನು ಯಾವುದೂ ವಿಷಪೂರಿತ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಓಬಯ್ಯನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದ ಪ್ರತಿದಿನದಂತೆ ಬೆಳಿಗ್ಗೆ ಕುರಿಮೇಯಿಸಲು ಹೋಗಿದ್ದ ಸಂಧರ್ಭದಲ್ಲಿ ಸುಮಾರು 2.30 ಸಮಯದಲ್ಲಿ ಯಾವುದು ವಿಷಪೂರಿತ ಹಾವು ಎಡಗಾಲಿಗೆ 3-4 ಬಾರಿ ಕಚ್ಚಿವುದರಿಂದ ಮನೆಗೆ ಓಡಿ ಬಂದು ನನಗೆ ಹಾವು ಕಚ್ಚಿದೆ ಎಂದು ತಿಳಿಸಿಕೊಡಲೇ ಕಾಲಿಗೆ ಕಚ್ಚಿದ ಗುರುತು ನೋಡಿ ಅವರನ್ನು ಹತ್ತಿರದ ನಾಯಕನಹಟ್ಟಿ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಸ