Public App Logo
Profile Picture

Syraa Raaa

@nagathi
146880Followers
1Following
ಚಿತ್ರದುರ್ಗ: ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ 2 ಲಕ್ಷದ 68 ಸಾವಿರ 570 ಗಣತಿ ನಮೂನೆ ವಿತರಣೆ
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಒಳ ಮೀಸಲಾತಿ ಹಿನ್ನೆಲೆ ಮಾಯಸಂದ್ರ ಮುನಿಯಪ್ಪ ಸುದ್ದಿಗೋಷ್ಟಿ
ಹೊಸದುರ್ಗ: ಹೊಸದುರ್ಗ ನಗರದಲ್ಲಿ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ ಮನೆಯಲ್ಲಿ ಗೃಹೋಪಯೋಗಿ ವಸ್ತುಗಳು ಭಸ್ಮ
ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಎಸ್.ಐ.ಆರ್ ಜಾಗೃತಿ ಹಿನ್ನೆಲೆ ರಂಗೋಲಿ ಸ್ಪರ್ಧೆ
ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿ ಅಕ್ರಮ ಅಡಿಕೆ ಜಾಲ ಅಡಗಿದೆ: ಚಿತ್ರದುರ್ಗ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಗಂಭೀರ ಆರೋಪ
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ: ಕೋಟಿ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ
ಚಳ್ಳಕೆರೆ: ಕೋಡಿಹಳ್ಳಿ ಬಳಿ ಭೀಕರ ಅಪಘಾತ ಒರ್ವ ಸಾವು: ನಾಲ್ವರಿಗೆ ಗಂಭೀರ ಗಾಯ
ಚಿತ್ರದುರ್ಗ: ಸ್ನೇಹಿತನ ಕೊಲೆ ಕೇಸ್‌ನಲ್ಲಿ ಚಿತ್ರದುರ್ಗ ಖೋಟಾ ನೋಟು ಕಿಂಗ್ ಪಿನ್ ಚಂದ್ರು ಅಲಿಯಾಸ್ ಚಂದ್ರಶೇಖರ್ ಸೇರಿ ಮೂವರ ಬಂಧನ
ಚಿತ್ರದುರ್ಗ: ಇಂಗಳದಾಳ್ ಲಂಬಾಣಿ ಹಟ್ಟಿ ಮರ್ಡರ್ ಕೇಸ್: ಸುಪಾರಿ ಕೊಟ್ಟ ಸೊಸೆ ಸೇರಿ ನಾಲ್ವರು ಬಲಿ
ಹೊಳಲ್ಕೆರೆ: ಪ್ರೀತಿಸಿ ಕೈಕೊಟ್ಟ ಪ್ರೀಯಕರ ಮದುವೆಗೂ ಮುನ್ನ ಗಂಡು ಮಗುವಿಗೆ ಜನ್ಮ ಕೊಟ್ಟ ಸಂತ್ರಸ್ಥ ಯುವತಿ: ಹೊಳಲ್ಕೆರೆ ಆಸ್ಪತ್ರೆಯಲ್ಲಿ ಡೆಲವರಿ
ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದ ವಿರುದ್ದ ಚಿತ್ರದುರ್ಗದಲ್ಲಿ ಬಿ.ವೈ. ವಿಜಯೇಂದ್ರ ವಾಗ್ದಾಳಿ
ಚಿತ್ರದುರ್ಗ: ಅರಣ್ಯ ಇಲಾಖೆಯ RFO ದುಗ್ಗಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ
ಹಿರಿಯೂರು: ಹಿರಿಯೂರು ನಗರದ ಬಬ್ಬೂರಿನಲ್ಲಿ ಪ್ರೋ.ಶಂಕರ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಆಗ್ನೇಯ ಪದವೀಧರ ಚುನಾವಣೆ ಹಿನ್ನೆಲೆ ಪೂರ್ವಭಾವಿ ಸಭೆ
ಚಿತ್ರದುರ್ಗ: ಬರದನಾಡಿಗೆ ಭದ್ರೆ ಆಗಮಿಸುವ ಮುನ್ನವೇ ತುಂಗೆ ಪ್ರವೇಶ: ರೈತರಲ್ಲಿ ಮಂದಹಾಸ
ಚಿತ್ರದುರ್ಗ: ಭೀಮಸಮುದ್ರ ಗ್ರಾಮದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನೆಲೆ ಕಾರ್ಯಕ್ರಮ
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕಲಾ ನಡಿಗೆ ನಿಮ್ಮ ಬಳಿಗೆ ಕಾರ್ಯಕ್ರಮ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಮಾದಾರ ಚೆನ್ನಯ್ಯ ಸ್ವಾಮೀಜಿ ಭೇಟಿ: ಹರಳಯ್ಯ ಶ್ರೀಗಳ ಆರೋಗ್ಯ‌‌ ವಿಚಾರಣೆ
ಹಿರಿಯೂರು: ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ಈಶ್ವರಗೆರೆ ಗ್ರಾಮದಲ್ಲಿ ಶಾಲಾ ಮಕ್ಕಳ ಪ್ರತಿಭಟನೆ
ಹೊಳಲ್ಕೆರೆ: ಲೋಕದೊಳಲು ಕೊಲೆ ಕೇಸ್ ಮುಚ್ಚಿ ಹಾಕಲು ಅಪಘಾತ ನಾಟಕ; 2 ತಿಂಗಳ ಬಳಿಕ ಕೊಲೆ ಆರೋಪಿಗಳ ಬಂಧನ
ಚಿತ್ರದುರ್ಗ: ಚಿತ್ರದುರ್ಗದ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು
ಚಿತ್ರದುರ್ಗ: ಹರಳಯ್ಯ ಶ್ರೀಗಳ ಮೇಲಿ‌ನ ಹಲ್ಲೆ ಖಂಡಿಸಿ ಚಿತ್ರದುರ್ಗದಲ್ಲಿ ಮಾದಿಗ ಸಮುದಾಯದ ಮುಖಂಡರಿಂದ ಸುದ್ದಿಗೋಷ್ಟಿ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ: ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾಹಿತಿ
ಹಿರಿಯೂರು: ಐಮಂಗಲ ಬಳಿ ಚರಂಡಿಗೆ ಉಳಿದ ಲಾರಿ: ಅದೃಷ್ಟವಶಾತ್ ಚಾಲಕ ಪಾರು
ಹಿರಿಯೂರು: ಹರಳಯ್ಯ‌ ಶ್ರೀಗಳ ಮೇಲಿನ ಹಲ್ಲೆ ಕೇಸ್ : ಐಮಂಗಲ ಪೊಲೀಸರಿಂದ ಇಬ್ಬರ ಬಂಧನ