ಹುಮ್ನಾಬಾದ್: ಅತಿವೃಷ್ಟಿಯಿಂದ ಹಾನಿಗೀಡಾದ ಪ್ರತಿ ಎಕರೆಗೆ ₹.30ಸಾವಿರ ಪರಿಹಾರಕ್ಕೆ ಅಗ್ರಹಿಸಿ, ನಗರದಲ್ಲಿ ಯುವಕ್ರಾಂತಿ ಸಂಘಟನೆಯಿಂದ ತಹಶೀಲ್ದಾರ್ ಗೆ ಮನವಿ
Homnabad, Bidar | Sep 9, 2025
ಅತಿವೃಷ್ಟಿಯಿಂದ ಹಾನಿಗೀಡಾದ ರೈತರ ಪ್ರತಿ ಎಕರೆ ಭೂಮಿಗೆ ₹ 30 ಸಾವಿರ ಪರಿಹಾರಕ್ಕೆ ಅಗ್ರಹಿಸಿ, ನಗರದಲ್ಲಿ ಯುವ ಕ್ರಾಂತಿ ಸಂಘಟನೆಯಿಂದ ಮಂಗಳವಾರ...