ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ನಗರದ ವಿವಿಧ ಕಡೆಗಳಲ್ಲಿ ಮಣ್ಣಿನ ದೀಪದ ಹಣತೆ ಹಾಗೂ ಸಿಹಿ ಹಂಚಿ ಸೇವಾ ಭಾರತಿ ಟ್ರಸ್ಟ್ ಸದಸ್ಯರು ದೀಪಾವಳಿ ಆಚರಿಸಿದರು. ಸೋಮವಾರ ನಗರದ ಬಡ ಜನರನ್ನು ಭೇಟಿ ಮಾಡಿ, ದೀಪದ ಹಣತೆ ವಿತರಿಸಿದರು.
ಧಾರವಾಡ: ದೀಪಾವಳಿ ಹಬ್ಬ: ನಗರದ ವಿವಿಧ ಕಡೆಗಳಲ್ಲಿ ಮಣ್ಣಿನ ದೀಪದ ಹಣತೆ ಹಾಗೂ ಸಿಹಿ ಹಂಚಿದ ಸೇವಾ ಭಾರತಿ ಟ್ರಸ್ಟ್ ಸದಸ್ಯರು - Dharwad News